Blog

ಮಳಲಿ ಬಳಿ ದನಗಳಿಗೆ ಕಾರು ಡಿಕ್ಕಿ

ವರದಿ ರಾಣಿ ಪ್ರಸನ್ನ

ಮಾನವೀಯತೆ ಮೆರೆದ ಹಾಸನ ಮೂಲದ ಪಿ ಎಸ್ ಐ ಪ್ರಸನ್ನಕುಮಾರ್ , ಹಾಗು ಸಕಲೇಶಪುರದ  ಕೃಷ್ಣಪ್ಪ.

ಸಕಲೇಶಪುರದ ರಾಷ್ಟ್ರೀಯ ಹೆದ್ದಾರಿ 75 ರ ಮಳಲಿ ಗ್ರಾಮದ ಬಳಿ  ರಾತ್ರಿ 10ರ ಸಮಯದಲ್ಲಿ  4 ಸಾಕು ಹಸುಗಳು ಹಾಗು  ರಿಟ್ಜ್ ಕಾರಿನ ಮಧ್ಯೆ ಅಪಘಾತ ಸಂಭವಿಸಿದೆ.

ಈ ಸಂದರ್ಭದಲ್ಲಿ ಆ ಹಾದಿಯಾಗಿ ಹೋಗುತಿದ್ದ ಪಿ ಎಸ್ ಐ ಪ್ರಸನ್ನಕುಮಾರ್ ರವರು ಹಸುಗಳಿಗೆ   ನೀರು ಕುಡಿಸಿದ್ದಾರೆ ತಕ್ಷಣವೇ ಪಶು ವೈದ್ಯರಿಗೆ ಕರೆ ಮಾಡಿದ್ದಾರೆ ಆದರೆ  ಅಪಘಾತದಲ್ಲಿ ಒಂದು ಹಸುವಿನ ಪ್ರಾಣಪಕ್ಷಿ ಹಾರಿಹೋಗಿದ್ದು  ಮೂರು ಹಸುಗಳನ್ನು  ಪಶು ಚಿಕಿತ್ಸಾಲಯಕ್ಕೆ ರವಾನಿಸೋವರೆಗೂ ಅಲ್ಲಿಯೇ ಇದ್ದು  ನಂತರ  ತೆರಳಿದ್ದಾರೆ. ಸಕಲೇಶಪುರದ ಕೃಷ್ಣಪ್ಪರವರು ಕೂಡ ದನಗಳ ಆರೈಕೆ ಮಾಡಿದ್ದಾರೆ

ಹಸುಗಳನ್ನು ಎಲ್ಲೆಂದರಲ್ಲಿ ಬಿಟ್ಟು ಹೋಗಿರುತ್ತಾರೆ ಅವರ ಬೇಜಬ್ದಾರಿತನದಿಂದಲೇ ಇಂದು ಈ ಘಟನೆ ಸಂಭವಿಸಿದೆ. ಸಂಜೆ ಆಗುತ್ತಲೇ ಕಟ್ಟಿಹಾಕಬೇಕೆಂಬ ಪರಿಜ್ಞಾನ ಸಹ ಇರುವುದಿಲ್ಲ. ಈ ದಾರಿಯಲ್ಲಿ ಎಲ್ಲಾ ಗಾಡಿಗಳು ವೇಗವಾಗಿಯೇ ಚಲಿಸುತ್ತಿರುತ್ತವೆ. ರಸ್ತೆಯಲ್ಲಿ ಹೋಗುವ ದನಗಳು ಅಪಘಾತಕ್ಕೆ ಒಳಗಾಗುತ್ತವೆ

Related posts

ಹೆಚ್ ಡಿ ಕುಮಾರ ಸ್ವಾಮಿಯವರ ವರ್ಚಸ್ಸು ಕುಗ್ಗಿಸಲು ಪ್ರಯತ್ನ

Bimba Prakashana

ಹೇರೂರು ಕ್ಷೇತ್ರಕ್ಕೆ ಮಧು – ಕುರುಬತ್ತೂರು ಆದರ ಗೆರೆಗೆ ಸತ್ಯಜಿತ್

Bimba Prakashana

ಸುತ್ತೂರು ಜಾತ್ರಾ ಪ್ರಚಾರ ರಥಕ್ಕೆ ಸ್ವಾಗತ

Bimba Prakashana

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More