Blog

ಜೇನು ದಾಳಿ – ಗಂಭೀರ ಗಾಯ

ವರದಿ ರಾಣಿ ಪ್ರಸನ್ನ

ಅರೇಹಳ್ಳಿಯಲ್ಲಿ 3ಜನರಿಗೆ ಜೀನು ಕಡಿತ ಸಕಲೇಶಪುರದ ಕ್ರಾಫೋರ್ಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ.

ಇಂದು ದಿನಾಂಕ  1 ಫೆಬ್ರುವರಿ ಅರೇಹಳ್ಳಿ ಹೋಬಳಿಯ ಸುಲಗಳಲೆ ಗ್ರಾಮದಲ್ಲಿ ಕೂಲಿ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ ಕೂಲಿ ಕಾರ್ಮಿಕರ ಮೇಲೆ ಹೆಜ್ಜೇನು ದಾಳಿ ನಡೆಸಿದೆ

ಈ.ಘಟನೆಯಿಂದ ಇಬ್ಬರಿಗೆ ಗಂಭೀರ ಗಾಯಗಳಾಗಿದ್ದು , ಗಾಯಳುಗಳನ್ನು ಸಕಲೇಶಪುರ ಕಾಫರ್ಡ್ ಅಷ್ಪತ್ರೆಗೆ ದಾಖಲು ಮಾಡಲಾಗಿದೆ.

Related posts

ದೀಪಾವಳಿ ಶುಭಾಶಯಗಳು

Bimba Prakashana

ಹಾನು ಬಾಳು ನೆಮ್ಮದಿ ಕೇಂದ್ರದಲ್ಲಿ ನೆಮ್ಮದಿ ಇಲ್ಲ

Bimba Prakashana

ಆಲೂರುನಲ್ಲಿ ವಿದ್ಯಾರ್ಥಿ ನಾಯಕತ್ವ ಶಿಬಿರ

Bimba Prakashana

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More