Blog

ಹೊಸ ಬೈಕ್ ಸವಾರಿ – ಮೃತ ಪಟ್ಟ ಯುವಕ

ವರದಿ ರಾಣಿ ಪ್ರಸನ್ನ

ಯಸಳೂರು ಹೋಬಳಿ ಚಂಗಡಿಹಳ್ಳಿ ಗ್ರಾಮದ ರಮೇಶ (22) ಇವರು ಆಗತಾನೇ ಖರೀದಿಸಿದ ಹೊಸ ಬೈಕ್ ನಲ್ಲಿ ಊರಿಗೆ ತೆರಳುತ್ತಿದ್ದಾಗ  ಅಪಘಾತ ಸಂಭವಿಸಿ ಮೃತ ಪಟ್ಟ ಘಟನೆ ವರದಿ ಆಗಿದೆ .

ಸಕಲೇಶಪುರದಲ್ಲಿ  ಶ್ರೀ ವೀರಭದ್ರೇಶ್ವರ ಮೋಟಾರ್ಸ್‌ನಲ್ಲಿ ಬಜಾಜ್ ಸಿಟಿ 100 ಬೈಕ್ ಖರೀದಿಸಿ ನಂತರ ಶ್ರೀ ರಾಮ ಫೈನಾನ್ಸ್‌ನಲ್ಲಿ ಲೋನ್ ಪ್ರಕ್ರಿಯೆ ಪೂರ್ಣಗೊಳಿಸಿ ಊರಿಗೆ ವಾಪಾಸ್ಸಾಗುತ್ತಿದ್ದಾಗ ಅಪಘಾತ ಸಂಭವಿಸಿದೆ.

ಯುವಕನ  ನಿರ್ಲಕ್ಷ್ಯದ ಚಾಲನೆಯಿಂದ ಡಿವೈಡರ್ ಗೆ ಡಿಕ್ಕಿಯಾಗಿರುವ ಈ ಘಟನೆ ರಾಷ್ಟ್ರೀಯ ಹೆದ್ದಾರಿ 75ರ ಕೊಲ್ಲಹಳ್ಳಿ ಬಳಿ ನಡೆದಿದೆ ಎಂದು ಅಲ್ಲಿಯೇ ನೆರೆದಿದ್ದ ಜನರು ತಿಳಿಸಿದ್ದಾರೆ

ಮೇಲ್ಸೇತುವೆಯಿಂದ 20 ಮೀ. ದೂರದ ಡಿವೈಡರ್ ಗೆ ಡಿಕ್ಕಿಯಾಗಿ ಬೈಕ್ ಸಮೇತ ಕೆಳಗೆ ಬಿದ್ದಿದ್ದಾನೆ. ವೇಗದ ಚಾಲನೆಯೇ ಅಪಘಾತಕ್ಕೆ ಕಾರಣ ಎನ್ನಲಾಗಿದೆ.

Related posts

ವಳಲ ಹಳ್ಳಿ ಗ್ರಾಮ ಸಭೆ – ಬಹಿಷ್ಕಾರ ಮಾಡಿದ ಗ್ರಾಮಸ್ಥರು

Bimba Prakashana

ಆಲೂರು ತಾಲೂಕು ಕಚೇರಿಗೆ ಲೋಕಾಯುಕ್ತ ಭೇಟಿ

Bimba Prakashana

ಸಕಲೇಶಪುರದಲ್ಲಿ ಪ್ರತಿಭಾ ಕಾರಂಜಿ

Bimba Prakashana

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More