Blog

ಗುಲ ಗಳಲೆ ದೇವಸ್ಥಾನ ಜೀರ್ಣೋದ್ದಾರ

ವರದಿ ರಾಣಿ ಪ್ರಸನ್ನ

ಗುಲಗಳಲೆಯ ದೇವಸ್ಥಾನ ಜೀರ್ಣೋದ್ದಾರ

ಶ್ರೀ ಬಸವೇಶ್ವರ ಸೇವಾ ಸಮಿತಿ (ರಿ.) ಗುಲಗಳಲೆ ಗ್ರಾಮ, ಬೆಳಗೋಡು ಹೋಬಳಿ, ಸಕಲೇಶಪುರ ತಾ। ಹಾಸನ ಜಿಲ್ಲೆ ಇವರ ವತಿಯಿಂದ

ಪರಮಪೂಜ್ಯ ಜಗದ್ಗುರು ಪದ್ಮಭೂಷಣ .ಮಹಾಸ್ವಾಮೀಜಿಯವರು

ಶ್ರೀಮದ್ ರಂಭಾಪುರಿ ವೀರಸಿಂಹಾಸನಾಧೀಶ್ವರ

ಡಾ. ವೀರಸೋಮೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯ ಭಗತ್ಪಾದರು, ಬಾಳೆಹೊನ್ನೂರು.

ಮತ್ತು

ಶ್ರೀ ಮನ್ನಿರಂಜನ ಪ್ರಣವಸ್ವರೂಪಿ ಪರಮಪೂಜ್ಯ ಜಗದ್ಗುರು ಶ್ರೀ ಶ್ರೀ ಶ್ರೀ ಡಾ. ನಿರ್ಮಲಾನಂದನಾಥ ಮಹಾಸ್ವಾಮೀಜಿಯವರು ಪೀಠಾಧ್ಯಕ್ಷರು, ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠ, ಶ್ರೀಕ್ಷೇತ್ರ ಕುಂದೂರು.

ಇವರುಗಳ ಕೃಪಾಶೀರ್ವಾದಗಳೊಂದಿಗೆ

ದಿನಾಂಕ 31.1.2025ರಿಂದ 3.2.225ರವರೆಗೆ ಶ್ರೀ ಬಸವೇಶ್ವರ ಸ್ವಾಮಿಯ ದೇವಾಲಯದ ಜೀಣೋದ್ಧಾರ ಕಾರ್ಯ ನೆರವೇರಲಿದೆ.

ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವಂತೆ ಸಮಿತಿ ತಿಳಿಸಿದೆ.

Related posts

ಉಚ್ಚoಗಿ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಬೆಸ್ಟ್ ಆಫ್ ಸೊಸೈಟಿ ಪ್ರಶಸ್ತಿ

Bimba Prakashana

ವೀಳ್ಯದೆಲೆ ಅಲಂಕಾರ

Bimba Prakashana

ಗಾಂಜಾದಲ್ಲಿ ತೇಲಿದ ಯುವಕರು

Bimba Prakashana

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More