Blog

ಸಕಲೇಶಪುರದ ಸಾಗರ್ ಗೆ ಚಿನ್ನದ ಪದಕ

ವರದಿ ರಾಣಿ ಪ್ರಸನ್ನ

ರಾಷ್ಟ್ರೀಯ ಮಟ್ಟದ ದೇಹದಾಡ್ಯ ಸ್ಪರ್ದೆಯಲ್ಲಿ ಸಕಲೇಶಪುರ ನಿವಾಸಿಗೆ  ಚಿನ್ನದ ಪದಕ

ಹಾಸನ ಮಧ್ಯ ಪ್ರದೇಶದ ಜಬ್ಬಲ್ ಪುರದಲ್ಲಿ ನಡೆದ ರಾಷ್ಟ್ರೀಯ ಮಟ್ಟದ ದೇಹದಾಡ್ಯ ಸ್ಪರ್ದೆಯಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿದ್ದ ಹಾಸನ ಜಿಲ್ಲೆಯ , ಸಕಲೇಶಪುರ ತಾಲ್ಲೂಕಿನ ಅಮೇಚೂರು ದೇಹಧಾರ್ಡ್ಯ ಸ್ಪರ್ಧೆಯಲ್ಲಿ ಸಂಸ್ಥೆಯ ವಿ. ಸಾಗರ್ ಅವರು ಅಗ್ರಸ್ಥಾನ ಪಡೆದು ಚಿನ್ನದ ಪದಕ ಗಳಿಸಿದ್ದಾರೆ.

ಇವರು ಚನ್ನರಾಯ ಪಟ್ಟಣದ ಪ್ರತಾಪ್ ಜಿಮ್ ನಲ್ಲಿ ಅಭ್ಯಾಸ ಮಾಡುತ್ತಿದ್ದಾರೆ.

Related posts

ವರ್ಧಮಾನ್ ನಲ್ಲಿ ಆಫರ್ ಗಳ ಸುರಿಮಳೆ

Bimba Prakashana

ಚಾಗಳ್ಳಿ, ವೆಂಕಟ ಹಳ್ಳಿ, ರಾಗಿ ಗುಡ್ಡ ಗ್ರಾಮದ ರಸ್ತೆ ಸಮಸ್ಯೆ

Bimba Prakashana

ರಾಯರ ಕೊಪ್ಪಲುನಲ್ಲಿ ಉಚಿತ ಆರೋಗ್ಯ ಶಿಬಿರ

Bimba Prakashana

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More