Blog

ಮಾರನ ಹಳ್ಳಿ ಗದ್ದೆಯಲ್ಲಿ ಪ್ರಾಣಿಗಳಿಂದ ಪ್ರಾಣಿ ಬೇಟೆ

ಸಕಲೇಶಪುರದ ಹೆಗ್ಗದ್ದೆ ಗ್ರಾಮ ಪಂಚಾಯತಿ ವಾಪ್ತಿಯ ಮಾರನಹಳ್ಳಿ ಬಳಿ ಪ್ರಾಣಿ ಬೇಟೆ ನಡೆದಿರುವ ಘಟನೆ ವರದಿಯಾಗಿದೆ.

ಇಲ್ಲಿನ ಕಣೋಲಿ ಗದ್ದೆ ನಂದ್ದಲ್ಲಿ ಅಜ್ಜಿ ಗದ್ದೆಯಲ್ಲಿ ಯಾವುದೋ ಕಾಡು ಪ್ರಾಣಿ ಕೆಲವು ಪ್ರಾಣಿಗಳನ್ನು ಭೇಟೆ ಮಾಡಿರುವ ದ್ರಶ್ಯ ಕಂಡು ಬಂದಿದೆ.

ಇಂದು ಹಗಲು ಹೊತ್ತಿನಲ್ಲಿ ಇಲ್ಲಿನ ಗದ್ದೆಗೆ ರೈತರು ಹೋಗುತ್ತಿದ್ದ ಸಂದರ್ಭದಲ್ಲಿ ಈ ಘಟನೆ ಕಂಡು ಬಂದಿದೆ ಎಂದು ನವೀನ್ ಲಾರೆನ್ಸ್ ತಿಳಿಸಿದ್ದಾರೆ.

ಈ ಬಗ್ಗೆ ಅಧಿಕಾರಿಗಳ ಗಮನಕ್ಕು ತರಲಾಗಿದೆ.

ತೋಟ ಗದ್ದೆಗೆ ಹೋಗುವವರು ದಯವಿಟ್ಟು ಎಚ್ಚರ ವಹಿಸಿ ಎಂದು ಅವರು ಮನವಿ ಮಾಡಿದ್ದಾರೆ.

Related posts

ಸುಮನಾ ಜಯ ಪ್ರಕಾಶ್ ಗೆ ಡಾಕ್ಟರೇಟ್ ಪದವಿ

Bimba Prakashana

ಕೆ ಪಿ ಶಾoಭವ ಇನ್ನಿಲ್ಲ

Bimba Prakashana

ಕೆಂಪೇ ಗೌಡ ಪ್ರತಿಮೆ ಅನಾವರಣ

Bimba Prakashana

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More