Blog

ಲಯನ್ಸ್ ಕ್ಲಬ್ ಕಾರ್ಯಕ್ರಮ

ಸಕಲೇಶಪುರ :  ಲಯನ್ಸ ಭವನದಲ್ಲಿ ನಡೆದ ದೀಪಾವಳಿ ವಿಶೇಷ ಹಾಗೂ ಕನ್ನಡ ರಾಜ್ಯೋತ್ಸವದ ಕಾರ್ಯಕ್ರಮದ ಅಂಗವಾಗಿ ಭಾರತ ಸೇವಾದಳ ಜಿಲ್ಲಾಧ್ಯಕ್ಷರು ಹಾಗೂ  ಪ್ರಧಾನ ಕಾರ್ಯದರ್ಶಿಗಳು ಕೇಂದ್ರ ಸಮಿತಿ ಬೆಂಗಳೂರು ಎಂಕೆ ಕಮಲ್ ಕುಮಾರ್ ರವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.

ಸೇವಾ ಮನೋಭಾವನೆಯ ಬಗ್ಗೆ ಉತ್ತಮವಾಗಿರುವ ಮಾತುಗಳನ್ನು ಆಡಿದರು.



ಕಾರ್ಯಕ್ರಮದಲ್ಲಿ ಭಾರತ ಸೇವಾದಳ ಜಿಲ್ಲಾ ಸಮಿತಿಯ ಕೋಶಾಧ್ಯಕ್ಷರಾದ ಜಿ ಆರ್ ಶ್ರೀನಿವಾಸ್  ಮತ್ತು ಭಾರತ ಸೇವಾ ದಳದ ಅಜೀವ ಸದಸ್ಯರಾದ ಬಾಲು   ಭಾಗವಹಿಸಿದ್ದರು

Related posts

ಮಹಾ ದೇವಮ್ಮ ನಿಧನ

Bimba Prakashana

ಮಹಿಳಾ ಜಾಗೃತಿ ಅಸೋಸಿಯೇಷನ್ ವಾರ್ಷಿಕೋತ್ಸವ

Bimba Prakashana

ನದಿಯಲ್ಲಿ ಮುಳುಗಿ ಇಬ್ಬರು ಮೃತ್ಯು

Bimba Prakashana

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More