Blog

ಶಿವರಾಜ್ ನಿಧನ

ವರದಿ ರಾಣಿ ಪ್ರಸನ್ನ

ಸಕಲೇಶಪುರ ತಾಲ್ಲೂಕು  ಕಚೇರಿಯಲ್ಲಿ  ಕಡತಗಳ ವಿಲೇವಾರಿ ವಿಭಾಗ (ರೆಕಾರ್ಡ್ ರೂಂ ) ನಲ್ಲಿ ಕೆಲಸ ಮಾಡುತ್ತಿದ್ದ  ಶಿವರಾಜ್ (ಶಿವು )ಇನ್ನಿಲ್ಲ.

ಇಂದು ದಿನಾಂಕ  ಏಪ್ರಿಲ್ 13 ಭಾನುವಾರ ಬೆಳಗಿನ ಜಾವ ಸುಮಾರು ನಾಲ್ಕು ಗಂಟೆ ಸಮಯದಲ್ಲಿ ಗ್ರಾಮ ಸಹಾಯಕ ಶಿವರಾಜ್ ಹೃದಯಘಾತದಿಂದ ಮರಣ ಹೊಂದಿರುತ್ತಾರೆ

ಇವರ ತಂದೆ ಕುಮಾರ್ ಎನ್ನುವವರು ಸಹ ಬೆಳಗೋಡು ನಾಡ ಕಛೇರಿಯಲ್ಲಿ  ಗ್ರಾಮ ಸಹಾಯಕರಾಗಿ ಕೆಲಸ ನಿರ್ವಹಿಸುತ್ತಿದ್ದರು. ಅವರ ಮರಣ ನಂತರ ಅವರ ಕೆಲಸ ಇವರಿಗೆ ದೊರಕಿತ್ತು. ಇವರು ತಾಯಿ ಮಂಜುಳಾ ಹಾಗೂ ಸಹೋದರನನ್ನು ಬಿಟ್ಟು ಅಗಲಿದ್ದಾರೆ. ಮನೆಗೆ ಇವರೆ ಆಸರೆಯಾಗಿದ್ದರು. ಇವರ  ಆತ್ಮಕ್ಕೆ ಶಾಂತಿ ನೀಡಲಿ  ಎಂದು ಕಚೇರಿ  ಸಿಬ್ಬಂದಿಯವರು  ಸಂತಾಪ ಸೂಚಿಸಿದ್ದಾರೆ.

Related posts

ಇಲ್ಲಿರುವ ಚರಂಡಿ ಮುಚ್ಚಿ ಪುಣ್ಯ ಕಟ್ಟಿ ಕೊಳ್ಳಿ

Bimba Prakashana

ಕೆ ಎಲ್ ಮಂಜಪ್ಪ ಗೌಡ

Bimba Prakashana

ಕನಕ ದಾಸ ಜಯಂತಿ

Bimba Prakashana

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More