Blog

ನದಿಯಲ್ಲಿ ಮುಳುಗಿ ಇಬ್ಬರು ಮೃತ್ಯು

ವರದಿ ರಾಣಿ ಪ್ರಸನ್ನ

ಹೆನ್ನಲಿ ಗ್ರಾಮದ  ಹೇಮಾವತಿ ನದಿಯಲ್ಲಿ ಇಬ್ಬರು ಮುಳುಗಿ ಸಾವು

ಸಕಲೇಶಪುರ ತಾಲ್ಲೂಕಿನ ಹೆನ್ನಲಿ ಗ್ರಾಮದ ಹೇಮಾವತಿ ನದಿಯಲ್ಲಿ ಮುಳುಗಿ ಇಬ್ಬರು ಯುವಕರು ಮೃತಪಟ್ಟಿರುವ ಘಟನೆ ನಡೆದಿದೆ.

ಇಂದು ಶನಿವಾರ ಮಧ್ಯಾಹ್ನ 2 ಘಂಟೆಯ ಹೊತ್ತಿಗೆ  ಏಳು ಜನರು ಹೇಮಾವತಿ ನದಿ ತೀರಕ್ಕೆ ಬಂದಿದ್ದರು. ಎತ್ತಿನಹೊಳೆ ಯೋಜನೆಯ ಪೈಪ್‌ ಲೈನ್ ಹಾದು ಹೋಗಿರುವ ಸ್ಥಳದ ಸಮೀಪ ಈಜುತ್ತಿದ್ದ ಸಂದರ್ಭದಲ್ಲಿ  ಭರತ್ ಹಾಗು ಪ್ರಕಾಶ್ ಎಂಬ ಇಬ್ಬರು ನೀರಲ್ಲಿ ಮುಳುಗಿ ಮೃತ ಪಟ್ಟಿದ್ದಾರೆ.

ಈ ಘಟನೆಯ ಬಳಿಕ ಅಗ್ನಿಶಾಮಕ ಸಿಬ್ಬಂದಿ ಶವವನ್ನು ಹೊರ ತೆಗೆದಿದ್ದಾರೆ. ಹೇಮಾವತಿ ನದಿಯ ಬಳಿ ಮೃತದೇಹಗಳನ್ನು ತೆಗೆದು ಮರಣೋತ್ತರ ಪರೀಕ್ಷೆಗಾಗಿ ಪಟ್ಟಣದ ಕ್ರಾಫರ್ಡ್ ಆಸ್ಪತ್ರೆಗೆ ಸಾಗಿಸಲಾಗಿದೆ.

Related posts

ಆನೆಗಳಿಗೆ ಆಹಾರ ಬೆಳೆಯಲು ರೂ 10 ಲಕ್ಷ ನೀಡುತ್ತೇನೆ

Bimba Prakashana

ಕಾಫಿ ಬೆಳೆಗಾರರ ಸಭೆ

Bimba Prakashana

ಚಂದ್ರ ದ್ರೋಣ ಪರ್ವತದಲ್ಲಿ ದಬ್ಬಾಳಿಕೆ

Bimba Prakashana

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More