Blog

ಉಚ್ಚoಗಿ  ಕೃಷಿ ಪತ್ತಿನ ಸಹಕಾರ ಸಂಘ

ವರದಿ ರಾಣಿ ಪ್ರಸನ್ನ

ಸಕಲೇಶಪುರದ ಉಚ್ಚಂಗಿ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಕೆ.ಕೆ. ರಾಮಚಂದ್ರ (ರಮೇಶ್ ಕರಗೂರು) ಅವರು  ಅವಿರೋಧ ಆಯ್ಕೆ ಹಾಗು ಉಪಾಧ್ಯಕ್ಷರಾಗಿ ನಳಿನಿ.

ಸಕಲೇಶಪುರ ದಿನಾಂಕ 9.2.2025 ರಂದು ನಡೆದ ಉಚ್ಚಂಗಿ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರು ಉಪಾಧ್ಯಕ್ಷರ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಕೆ.ಕೆ. ರಾಮಚಂದ್ರ (ರಮೇಶ್ ಕರಗೂರು) ಹಾಗೂ ಉಪಾಧ್ಯಕ್ಷರಾಗಿ ನಳಿನಿ ರವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.ಈ ಸಂದರ್ಭದಲ್ಲಿ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕರುಗಳು ಉಪಸ್ಥಿತರಿದ್ದರು.

Related posts

ವಳಲ ಹಳ್ಳಿ ಗ್ರಾಮ ಸಭೆ – ಬಹಿಷ್ಕಾರ ಮಾಡಿದ ಗ್ರಾಮಸ್ಥರು

Bimba Prakashana

ಕನಕ ದಾಸ ಜಯಂತಿ

Bimba Prakashana

ಕೆ ಪಿ ಶಾoಭವ ಇನ್ನಿಲ್ಲ

Bimba Prakashana

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More