Blog

ವನಗೂರು ಗೆ ಆಂಬುಲೆನ್ಸ್ ಬೇಕು

ವರದಿ ರಾಣಿ ಪ್ರಸನ್ನ

ಸಕಲೇಶಪುರ ತಾಲೂಕಿನ ಹೆತ್ತೂರು ಹೋಬಳಿಯ ವಣಗೂರು ಕೂಡುರಸ್ತೆಯಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಆಂಬುಲೆನ್ಸ್ ಬೇಕು.

ವಣಗೂರು ಕೂಡು ರಸ್ತೆಯಲ್ಲಿ ಉಬ್ಬುಗಳಿಲ್ಲದೆ ಅಪಘಾತಗಳು ಸಂಭವಿಸುತ್ತಲೇ ಇರುತ್ತವೆ.

ಹೆತ್ತೂರು ಯಸಳೂರು ರಸ್ತೆಗೆ ಕೂಡುವ ಈ  ರಸ್ತೆಯಲ್ಲಿ ಅಪಘಾತವಾದ ಸಂದರ್ಭದಲ್ಲಿ ಸೂಕ್ತ ಆಂಬುಲೆನ್ಸ್ ವ್ಯವಸ್ಥೆ ಇಲ್ಲದೆ ಗ್ರಾಮಸ್ಥರು ಪ್ರವಾಸಿಗರು , ಅನಾರೋಗ್ಯ ಪೀಡಿತರು ಪರದಾಡುವಂತಾಗಿದೆ


ಅನಾರೋಗ್ಯಕ್ಕೆ ಒಳಪಟ್ಟವರಿಗೆ, ಗಾಯಾಳುಗಳಿಗೆ ಅಥವಾ ವಾಹನ ಅಪಘಾತಕ್ಕೆ ಒಳಪಟ್ಟವರಿಗೆ ದೊಡ್ಡ ಮಟ್ಟದಲ್ಲಿ ತೊಂದರೆಯಾಗುತ್ತಿದೆ. ಸ್ಥಳೀಯರು ಹಾಗೂ  ಅಪಘಾತಕ್ಕೆ ಒಳಪಟ್ಟವರಿಗೆ ಸೂಕ್ತ  ಸಂದರ್ಭದಲ್ಲಿ ಆಂಬುಲೆನ್ಸ್ ವ್ಯವಸ್ಥೆ ಸಿಗದೆ ಪರದಾಡುವಂತಾಗಿದೆ.

ಈ ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಹಾಗು ಶಾಸಕರು ವಣಗೂರು ಕೂಡುರಸ್ತೆಯ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಆಂಬುಲೆನ್ಸ್ ವ್ಯವಸ್ಥೆ ಕಲ್ಪಿಸಿ ಕೊಡಬೇಕು ಎಂದು ಗ್ರಾಮಸ್ಥರು ಮನವಿ ಮಾಡಿದ್ದಾರೆ.

Related posts

ಹುಲ್ಲು ತುಂಬಿದ ವಾಹನಕ್ಕೆ ಬೆಂಕಿ

Bimba Prakashana

ಕಸಬಾ ಹೋಬಳಿ ಬೆಳೆಗಾರರ ಸಂಘದ ಮಾಸಿಕ ಸಭೆ

Bimba Prakashana

ಶಾಲಾ ಕಿಟಿಕಿ ಗಾಜು ಒಡೆದ ಕಿಡಿ ಗೇಡಿಗಳು

Bimba Prakashana

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More