Blog

ಹುಲ್ಲು ತುಂಬಿದ ವಾಹನಕ್ಕೆ ಬೆಂಕಿ

ವರದಿ ರಾಣಿ ಪ್ರಸನ್ನ

ಆಲೂರು  ತಾಲ್ಲೂಕಿನಲ್ಲಿ ಭತ್ತದ ಹುಲ್ಲು ತುಂಬಿದ್ದ ವಾಹನಕ್ಕೆ ಬೆಂಕಿ ಬಿದ್ದ ಘಟನೆ ವರದಿಯಾಗಿದೆ.

ಆಲೂರು ತಾಲ್ಲೂಕಿನ ಕೆ. ಹೊಸಕೋಟೆ ಹೋಬಳಿ ನಿಡುಗರಹಳ್ಳಿ ಯಲ್ಲಿ ಈ  ಘಟನೆ ನಡೆದಿದೆ.

ದನ ಕರುಗಳಿಗಾಗಿ ಮಗ್ಗೆ ಕಡೆಯಿಂದ ನಲ್ಲೂರು ಮಾರ್ಗವಾಗಿ ಬೊಮ್ಮಚವಳ್ಳಿ ಗ್ರಾಮಕ್ಕೆ ಭತ್ತದ ಹುಲ್ಲನ್ನು ತುಂಬಿಕೊಂಡು ಹೋಗುತ್ತಿದ್ದ ಟ್ಯಾಕ್ಟರ್ ನಲ್ಲಿ ಹುಲ್ಲಿಗೆ ಬೆಂಕಿ ಹತ್ತಿಕೊಂಡು ಬಾರಿ ಪ್ರಮಾಣದ ಭತ್ತದ ಹುಲ್ಲು ಬೆಂಕಿಗಾಹುತಿಯಾಗಿದೆ

Related posts

ದೀಪೋತ್ಸವ ಎಕ್ಸ್ ಪೋ

Bimba Prakashana

ಟಿ ಎ ಪಿ ಸಿ ಎಂ ಮಹಾಸಭೆ

Bimba Prakashana

ಶಿಕ್ಷಕರಿಗೆ ಸನ್ಮಾನ

Bimba Prakashana

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More