Blog

ಶಾಲಾ ಕಿಟಿಕಿ ಗಾಜು ಒಡೆದ ಕಿಡಿ ಗೇಡಿಗಳು

ವರದಿ ರಾಣಿ ಪ್ರಸನ್ನ

ಸಕಲೇಶಪುರದ ಹೆತ್ತೂರು ಗ್ರಾಮದಲ್ಲಿ ಕಿಡಿಗೇಡಿಗಳಿಂದ ಶಾಲಾ ಕಿಟಕಿ ಗಾಜು ಒಡೆದು ಹುಚ್ಚಾಟ.


ಇಲ್ಲಿನ ಸರ್ಕಾರಿ ಪ್ರಾಥಮಿಕ ಶಾಲಾ  (ಕೆಪಿಎಸ್) ಆವರಣದಲ್ಲಿರುವ ಸಮೂಹ ಸಂಪನ್ಮೂಲ ಕೇಂದ್ರದ ಕಿಟಕಿ ಗಾಜುಗಳನ್ನು ಕಿಡಿಗೇಡಿಗಳು ಒಡೆದಿರುವುದಾಗಿ ಸಿ.ಆರ್.ಪಿ. ಶೋಭ ಸಿ.ಡಿ.ಯವರು  ಯಸಳೂರು ಪೋಲಿಸ್ ಠಾಣೆಗೆ  ದೂರು ದಾಖಲಿಸಿದ್ದಾರೆ.

, ಠಾಣಾ ಸಿಬ್ಬಂದಿಗಳು ಶಾಲೆಗೆ ಭೇಟಿ ನೀಡಿ ಪರಿಶೀಲಿಸಿದರು.  ಈ ಸಂದರ್ಭದಲ್ಲಿ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷರಾದ ಸಚಿನ್ ಹೆಚ್.ಎಂ.,ಸಮೂಹ ಸಂಪನ್ಮೂಲ ಕೇಂದ್ರದ ಶ್ರೀಮತಿ ಶೋಭ ಸಿ.ಡಿ. ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು.

Related posts

ಇಂದು ಕೃಷಿ ಮೇಳ – ವಸ್ತು ಪ್ರದರ್ಶನ

Bimba Prakashana

ಆಲೂರುನಲ್ಲಿ ಪೌರ ಕಾರ್ಮಿಕರ ದಿನಾಚರಣೆ

Bimba Prakashana

ನಾಗರ ಹಾವು ಹಿಡಿದ ಸ್ನೇಕ್ ರವಿ

Bimba Prakashana

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More