Blog

ಕರ್ನಾಟಕ ಗ್ರೋವರ್ಸ್ ಫೆಡರೇಷನ್ ನೂತನ ಪದಾಧಿಕಾರಿಗಳು

ವರದಿ ರಾಣಿ ಪ್ರಸನ್ನ

ದಿನಾಂಕ 07-01-2025 ರಂದು ಕರ್ನಾಟಕ ಗೋವರ್ಸ್ ಫೆಡರೇಷನ್(ರಿ.)ನ ನೂತನ ಕಾರ್ಯಕಾರಿ ಮಂಡಳಿಯ ಪದಾಧಿಕಾರಿಗಳಿಗೆ ಪದಗ್ರಹಣ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ನೂತನ
ಅಧ್ಯಕ್ಷರು ಹೆಚ್.ಬಿ ಶಿವಣ್ಣ, ಹಳಸೆ, ಮೂಡಿಗೆರೆ ತಾಲ್ಲೂಕು,
ಪ್ರಧಾನ ಕಾರ್ಯದರ್ಶಿ ಟಿ.ಪಿ ಸುರೇಂದ್ರ, ಕೆಸಗಾನಹಳ್ಳಿ, ಸಕಲೇಶಪುರ ತಾಲ್ಲೂಕು
ಉಪಾಧ್ಯಕ್ಷರುಗಳು, ಬಿ.ಎಂ ನಾಗರಾಜ್, ಬೆಕ್ಕನಹಳ್ಳಿ (ಹಾಸನ ಪ್ರಾತಿನಿಧ್ಯ),
ಸಿ.ಎಸ್ ಸುರೇಶ್,ಆಲ್ಲೂರು (ಚಿಕ್ಕಮಗಳೂರು ಪ್ರಾತಿ ನಿಧ್ಯ)
ಕೆ.ಕೆ ವಿಶ್ವನಾಥ್, ಮಡಿಕೇರಿ (ಕೊಡಗು ಪ್ರಾತಿನಿಧ್ಯ),
ಎಂ.ಕೆ ಸುಂದರೇಶ್, ಬಾಳೆಹೊನ್ನೂರು, ಸಂಘಟನಾ ಕಾರ್ಯದರ್ಶಿಗಳು
ಬಿ.ಜಿ ಯತೀಶ್, ಬಾಳಗೋಡು (ಹಾಸನ ಪ್ರಾತಿನಿಧ್ಯ), ಅಶೋಕ್, ಆಲೂರು (ಚಿಕ್ಕಮಗಳೂರು ಪ್ರಾತಿನಿಧ್ಯ)
ಪುಟ್ಟಸ್ವಾಮಿ, ಶನಿವಾರಸಂತೆ (ಕೊಡಗು ಪ್ರಾತಿನಿಧ್ಯ) ನೂತನ ಅಧ್ಯಕ್ಷರಾದ ಶ್ರೀ ಹೆಚ್.ಬಿ ಶಿವಣ್ಣರವರಿಗೆ ನಿಕಟಪೂರ್ವ ಅಧ್ಯಕ್ಷರಾದ ಡಾ॥ಹೆಚ್.ಟಿ ಮೋಹನ್ ಕುಮಾರ್ ರವರು ಅಧಿಕಾರ ಹಸ್ತಾಂತರಿಸಿದರು. ಹಾಗೆಯೇ ನೂತನ ಪ್ರಧಾನ ಕಾರ್ಯದರ್ಶಿ ಶ್ರೀ ಟಿ.ಪಿ ಸುರೇಂದ್ರ ರವರಿಗೆ ನಿಕಟಪೂರ್ವ ಪ್ರಧಾನ ಕಾರ್ಯದರ್ಶಿ ಶ್ರೀ ಕೆ.ಬಿ ಕೃಷ್ಣಪ್ಪರವರು ಅಧಿಕಾರ ಹಸ್ತಾಂತರಿಸಿದರು.

ನೂತನ ಉಪಾಧ್ಯಕ್ಷರು ಮತ್ತು ಸಂಘಟನಾ ಕಾರ್ಯದರ್ಶಿಗಳು ಕೂಡ ನಿಕಟಪೂರ್ವ ಉಪಾಧ್ಯಕ್ಷರು ಮತ್ತು ಸಂಘಟನಾ ಕಾರ್ಯದರ್ಶಿಗಳಿಂದ ಅಧಿಕಾರ ಪಡೆದರು.
ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಶ್ರೀ ಹೆಚ್.ಬಿ ಶಿವಣ್ಣರವರು ಮಾತನಾಡಿ ನನ್ನ ಸೇವಾವಧಿಯಲ್ಲಿ ಬೆಳೆಗಾರ ಸಮೂಹದ ಅಭಿವೃದ್ಧಿಗಾಗಿ ಪ್ರಾಮಾಣಿಕವಾಗಿ ಪ್ರಯತ್ನಿಸುವುದಾಗಿ ತಿಳಿಸುತ್ತಾ ಎಲ್ಲಾ ಬೆಳೆಗಾರರ ಸಹಕಾರ ಬಯಸಿದರು.

Related posts

ನಾಗರೀಕ ಬಂದೂಕು ತರಬೇತಿ ಶಿಬಿರ

Bimba Prakashana

ಕೆ ಎಲ್ ಮಂಜಪ್ಪ ಗೌಡ

Bimba Prakashana

ಸುಮನಾ ಜಯ ಪ್ರಕಾಶ್ ಗೆ ಡಾಕ್ಟರೇಟ್ ಪದವಿ

Bimba Prakashana

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More