Blog

ಅಕ್ರಮ ಮರಳು ವಶಕ್ಕೆ

ಸಕಲೇಶಪುರದ ಹೇಮಾವತಿ ನದಿ ತೀರದಲ್ಲಿ ಅಕ್ರಮವಾಗಿ ಸಂಗ್ರಹಿಸಿದ್ದ ಮರಳನ್ನು ಸಕಲೇಶಪುರ ಪೊಲೀಸರು ವಶ ಪಡಿಸಿ ಕೊಂಡಿದ್ದಾರೆ.

ಸಕಲೇಶಪುರ ನಗರ ಠಾಣೆ ಯ ಪೊಲೀಸ್ ಇನ್ಸ್ ಪೆಕ್ಟರ್ ಜಗದೀಶ್ ರವರು ನದಿ ತೀರದಲ್ಲಿ ಅಕ್ರಮ ಮರಳು ಸಂಗ್ರಹ ಮಾಡುತ್ತಿರುವ ಮಾಹಿತಿಯನ್ನು ಪಡೆದು ದಾಳಿ ಮಾಡಿದ್ದಾರೆ.

Related posts

ಇವತ್ತು ನಾಳೆ ಕಾರ್ಯಕ್ರಮ

Bimba Prakashana

ದೆಹಲಿ ಗಣ ರಾಜ್ಯೋತ್ಸವ ಕಾರ್ಯಕ್ರಮಕ್ಕೆ ಬಿರಡ ಹಳ್ಳಿ ಅಧ್ಯಕ್ಷರು

Bimba Prakashana

ದಸಂಸ ಬೆಂಬಲ

Bimba Prakashana

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More