Blog

ಇವತ್ತು ನಾಳೆ ಕಾರ್ಯಕ್ರಮ

ವರದಿ ರಾಣಿ ಪ್ರಸನ್ನ

ಶ್ರೀ ಹೆಗಲಮ್ಮ ದೇವಿ ದೇವಸ್ಥಾನ ಜೀರ್ಣೋದ್ಧಾರ ಮತ್ತು ದೇವರ ಪುನರ್ ಪ್ರತಿಷ್ಠಾಪನಾ ಕಾರ್ಯಕ್ರಮ

ಸಕಲೇಶಪುರ ತಾಲ್ಲೂಕು ಬೆಳಗೋಡು ಹೋಬಳಿ ಈರಣ್ಣ ಕೊಪ್ಪಲಿನಲ್ಲಿ  ಶ್ರೀ ಹೆಗಲಮ್ಮ ದೇವಿ ದೇವಸ್ಥಾನ ಜೀರ್ಣೋದ್ಧಾರ ಮತ್ತು ದೇವರ ಪುನರ್ ಪ್ರತಿಷ್ಠಾಪನಾ ಕಾರ್ಯಕ್ರಮ 09-02-2025 ರಿಂದ  10-02-2025 ರಂದು
ಜರುಗಲಿದೆ  ದೇವಸ್ಥಾನದ ಟ್ರಸ್ಟಿಗಳು ಹಾಗು ಗ್ರಾಮಸ್ಥರು ತಿಳಿಸಿದ್ದಾರೆ .

ಸ್ಥಳ : ವೀರಣ್ಣನಕೊಪ್ಪಲು, ಬೆಳಗೋಡು ಹೋ।, ಸಕಲೇಶಪುರ

ಶ್ರೀ ಶ್ರೀ ಧರ್ಮರಾಜೇಂದ್ರ
ಸ್ವಾಮಿಗಳು  ಶ್ರೀಮಠ, ಸಂಕಲಾಪುರ ಮತ್ತು ಗೊಳಗೊಂಡೆ ಕಲ್ಲುಮಠ ಇವರ ದಿವ್ಯ ಸಾನಿಧ್ಯದಲ್ಲಿ  ಜರುಗಲಿದೆ ಎಂದು ತಿಳಿಸಿದ್ದಾರೆ

ದಿನಾಂಕ : 09-02-2025 ಭಾನುವಾರ ಸಂಜೆ 05.55 ರಿಂದ ವಾಸ್ತುಪೂಜೆ ದಿನಾಂಕ : 10-02-2025 ಬೆಳಗಿನಜಾವ 04.30 ರಿಂದ ಬ್ರಾಹ್ಮಮಹೂರ್ತದಲ್ಲಿ
ಪ್ರಾಣ ಪ್ರತಿಷ್ಠಾಪನಾ ಮತ್ತು ಕಳಸಾರೋಹಣ ಕಾರ್ಯಕ್ರಮ

ದಿನಾಂಕ : 09-02-2025 ಸಂಜೆ ಪೂಜೆಯನಂತರ ಪ್ರಸಾದ ಸೇವರ್ಥವಿದೆ

ದಿನಾಂಕ : 10-02-2025 ಬೆಳಿಗ್ಗೆ ಉಪಹಾರ ಹಾಗೂ
ಮಧ್ಯಾಹ್ನ ಪ್ರಸಾದ ಭೋಜನವಿದೆ

ಎಲ್ಲಾ ಭಕ್ತಾಧಿಗಳು ಪೂಜೆ ಕೈಂಕರ್ಯಗಳಲ್ಲಿ  ಭಾಗವಹಿಸಬೇಕು ಎಂದು ದೇವಸ್ಥಾನ ಸಮಿತಿಯವರು ತಿಳಿಸಿದ್ದಾರೆ.

Related posts

ನವೆಂಬರ್ 1 ರಂದು ಸಾಧಕರಿಗೆ ಸನ್ಮಾನ

Bimba Prakashana

ಸಂಸದರನ್ನು ಭೇಟಿ ಮಾಡಿದ ಯುವ ಕಾಂಗ್ರೇಸ್ ಅಧ್ಯಕ್ಷರು

Bimba Prakashana

ಅಭಿವೃದ್ಧಿಗಾಗಿ ಹೋರಾಟ – ಅಧಿಕಾರಿಗಳಿಗೆ ಮನವಿ ಮಾಡಿದ ಬಾಗೆ ಗ್ರಾಮ ಪಂಚಾಯತ್

Bimba Prakashana

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More