Blog

ಕಲ್ಲಂಗಡಿ ಹಣ್ಣಿನ ಸೇವೆ

ವರದಿ ರಾಣಿ ಪ್ರಸನ್ನ

ಅಶೋಕ ರಸ್ತೆ ಗೆಳೆಯರ ಬಳಗ ದವರಿಂದ ಅಶೋಕ ರಸ್ತೆಯಲ್ಲಿ ತಾಲ್ಲೂಕು ಭೂಮಾಪನ  ಕಚೇರಿ ಕೆಳಗೆ  ವಿನೂತನ ರೀತಿಯಲ್ಲಿ ಕಲ್ಲಂಗಡಿ ಹಣ್ಣಿನ ಸೇವೆ .

ಸಕಲೇಶಪುರ ಶ್ರೀ ಸಕಲೇಶ್ವರ ಸ್ವಾಮಿ ಬ್ರಹ್ಮ ರಥೋತ್ಸವ ಪ್ರಯುಕ್ತ   ಅಶೋಕ ರಸ್ತೆಯಲ್ಲಿ ತಾಲ್ಲೂಕು ಭೂಮಾಪನ  ಕಚೇರಿ ಕೆಳಗೆ  ವಿನೂತನ ರೀತಿಯಲ್ಲಿ ಕಲ್ಲಂಗಡಿ ಹಣ್ಣಿನ ಸೇವೆ ಮಾಡಲಾಯಿತು .

ಬಂದ ಭಕ್ತಾಧಿಗಳಿಗೆಲ್ಲರಿಗೂ  ಅಶೋಕ ರಸ್ತೆ ಗೆಳೆಯರ ಬಳಗ ವತಿಯಿಂದ ಕಲ್ಲಂಗಡಿ ಹಂಚಲಾಯಿತು.

Related posts

ರಾಯರ ಕೊಪ್ಪಲು ನಲ್ಲಿ ರಕ್ತ ದಾನ ಶಿಬಿರ

Bimba Prakashana

ಸಕಲೇಶಪುರದಲ್ಲಿ ಮಳೆ ಅಬ್ಬರ

Bimba Prakashana

ಹೊಸ ವರ್ಷಕ್ಕೆ ವಿಶೇಷ ಆಫರ್

Bimba Prakashana

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More