Blog

ಈರಮ್ಮ ನಿಧನ

ವರದಿ ರಾಣಿ ಪ್ರಸನ್ನ

ಹೆಚ್ ಡಿ ಪಿ ಎ ನಿರ್ದೇಶಕರು ಹಾಗು ಹಾಸನ ಬೆಳಗೋಡು ಬೆಳೆಗಾರ ಸಂಘದ ಮಾಜಿ ಅಧ್ಯಕ್ಷರು ಆದ ಸೋಮೇಶ್ ಅವರ ತಾಯಿ ಈರಮ್ಮ ಇಂದು ಭಾನುವಾರ ದಿ.9 ಮಧ್ಯಾಹ್ನ  ದೈವಧೀನರಾಗಿದ್ದಾರೆ.

ಈರಮ್ಮರವರಿಗೆ  90 ವರ್ಷ ವಯಸ್ಸಾಗಿದ್ದು ವಯೋ ಸಹಜ ಖಾಯಿಲೆಯಿಂದ ಇಂದು ಕೊನೆಯುಸಿರೆಳೆದಿದ್ದಾರೆ. ಇವರು ಅಪಾರ ಬಂದು ಬಳಗ,  ಮಗನಾದ ಸೋಮೇಶ್, ಸೊಸೆ  ಶಶಿಕಲಾ, ಮಕ್ಕಳು ಮೊಮ್ಮಕ್ಕಳು, ಮರಿಮಕ್ಕಳು ಗಳನ್ನು ಅಗಲಿದ್ದಾರೆ.

ಇವರ ಅಂತ್ಯಕ್ರಿಯೆ  ನಾಳೆ ದಿನಾಂಕ 10  ಸೋಮವಾರ ಶಿಡಗಳಲೆಯಲ್ಲಿ  ನಡೆಯಲಿದೆ ಎಂದು ಮನೆಯವರು ತಿಳಿಸಿದ್ದಾರೆ.

Related posts

ಕ್ರೀಡೆಯಲ್ಲಿ ರಾಜ್ಯ ಮಟ್ಟಕ್ಕೆ

Bimba Prakashana

ಹೊಳೆ ಮಲ್ಲೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಕೆ ಮಾಡಿದ ತಹಸೀಲ್ದಾರ್

Bimba Prakashana

ಕೆ ಎಲ್ ಮಂಜಪ್ಪ ಗೌಡ

Bimba Prakashana

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More