Blog

ಕೆಂಪೇ ಗೌಡ ಪ್ರತಿಮೆ ರಥಕ್ಕೆ ಉದೇವಾರದಲ್ಲಿ ಸ್ವಾಗತ

ವರದಿ ರಾಣಿ ಪ್ರಸನ್ನ

ಉದೇವರ ಗ್ರಾಮ ಪಂಚಾಯಿತಿಯಲ್ಲಿ ನಾಡಪ್ರಭು ಕೆಂಪೇಗೌಡ ಅವರ ಪ್ರತಿಮೆ ರಥ

ಸಕಲೇಶಪುರ ನಾಡಪ್ರಭು ಕೆಂಪೇಗೌಡ ಅವರ ಪ್ರತಿಮೆ ರಥವು  ಉದೇವರ ಗ್ರಾಮ ಪಂಚಾಯಿತಿ ಹೊಸಕೊಪ್ಪಲು.ಗ್ರಾಮಕ್ಕೆ ಆಗಮಿಸಿದ್ದ  ಸಂದರ್ಭದಲ್ಲಿ ಊರಿನ ಗ್ರಾಮಸ್ಥರು ಹಾಗೂ ಮಹಿಳೆಯರು ಅದ್ದೂರಿ ಕಳಸದ ಮೂಲಕ ಸ್ವಾಗತ ಕೋರಿ ಬರಮಾಡಿ ಕೊಂಡರು.

ಕೆಂಪೇಗೌಡ  ಪ್ರತಿಮೆ ಸುತ್ತ ಮುತ್ತ   ಮಣ್ಣು ಹಾಕಲು ಮಣ್ಣನ್ನು  ಪ್ರತಿ ಗ್ರಾಮದಿಂದಲೂ  ಒಂದರಿಂದ   ಒಂದುವರೆ ಕೆ ಜಿ ಯಷ್ಟು ಮಣ್ಣನ್ನು  ಕಲೆ ಹಾಕಲಾಗುತ್ತಿದೆ.

Related posts

ಮಾಜಿ ಮುಖ್ಯಮಂತ್ರಿಗೆ ಒಕ್ಕಲಿಗ ಸಂಘದಿಂದ ಶ್ರದ್ದಾಂಜಲಿ

Bimba Prakashana

ಪುನೀತ್ ಬನ್ನ ಹಳ್ಳಿಗೆ ಧನ ದಾಸೋಹಿ ದಂಪತಿಗಳು ಪ್ರಶಸ್ತಿ

Bimba Prakashana

ಕೆ ಹೊಸ ಕೋಟೆಯಲ್ಲಿ ವಾರ್ಷಿಕೋತ್ಸವ

Bimba Prakashana

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More