Blog

ನಾಗರ ಹಾವು ಹಿಡಿದ ಸ್ನೇಕ್ ರವಿ

ವರದಿ ರಾಣಿ ಪ್ರಸನ್ನ

ಹೆತ್ತೂರು ಹೋಬಳಿ  ಅಡ್ರಹಳ್ಳಿ ಆನಂದ್ ಅವರ ಶೆಡ್ನಲ್ಲಿ ಇಂದು  ನಾಗರಹಾವು ಕಾಣಿಸಿಕೊಂಡಿದೆ .

ಅದೇ ಗ್ರಾಮದ ನಾಗರಾಜ್ ಅವರು  ಕೂಡಲೆ ಚಂಗಡಹಳ್ಳಿಯ ಸ್ನೇಕ್ ರವಿಯವರಿಗೆ   ದೂರವಾಣಿ ಮೂಲಕ ಸಂಪರ್ಕಿಸಿ ಬರಲು ಹೇಳಿದ್ದಾರೆ.

ಕರೆಗೆ ಸ್ಪಂದಿಸಿದ ಸ್ನೇಕ್ ರವಿ ಅವರು ಅಲ್ಲಿಗೆ ಧಾವಿಸಿ ನಾಗರ  ಹಾವನ್ನು ಸೆರೆ   ಹಿಡಿದಿರುವ ಘಟನೆ ನಡೆದಿದೆ.  ಹಿಡಿದ ನಂತರ ಉರಗವನ್ನು ಕಾಡಿಗೆ ಬಿಡಲಾಗಿದೆ ಎಂದು ತಿಳಿಸಿದ್ದಾರೆ.

ಸ್ನೇಕ್ ರವಿ ಅವರು ಹಿಡಿದಿರುವ 2374 ನೇ ಹಾವು ಇದಾಗಿರುತ್ತದೆ ಎಂದು ತಿಳಿಸಿದ್ದಾರೆ .

ಯಾರಿಗೂ ಯಾವುದೇ ತರಹದ ಹಾನಿ ಸಂಭವಿಸಿಲ್ಲ.

Related posts

ಸಕಲೇಶಪುರದಲ್ಲಿ ಈದ್ ಮಿಲಾದ್ ಆಚರಣೆ

Bimba Prakashana

ಬಿಜೆಪಿ ಪ್ರತಿಭಟನೆ

Bimba Prakashana

ದೀಪಾವಳಿ ಹಬ್ಬದ ಶುಭಾಶಯಗಳು

Bimba Prakashana

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More