Blog

ಆಲೂರುನಲ್ಲಿ ಬೈಸಿಕಲ್ ವಿತರಣೆ

ದೈನಂದಿನ ವ್ಯವಹಾರಿಕ ಜೀವನಕ್ಕೆ ಉಪಯುಕ್ತವಾಗಲಿ:ಶಾಸಕ ಸಿಮೆಂಟ್ ಮಂಜು.

ಆಲೂರು:ತಾಲ್ಲೂಕಿನ ತಾ.ಪಂ. ಕಚೇರಿ ಆವರಣದಲ್ಲಿ ವಿಶೇಷ ಅಂಗವಿಕಲ ಚೇತನರಿಗೆ ,ಹಿರಿಯ ನಾಗರಿಕರ ಸಬಲೀಕರಣ ಸಂಸ್ಥೆಯಿಂದ ಸಿಎಸ್ಆರ್ ಆಲೀಪ್ ಅಡಿಯಲ್ಲಿ ವಿವಿಧ ರೀತಿಯ ಬೈಸಿಕಲ್ ಅನ್ನು ಶಾಸಕರ ಸಮ್ಮುಖದಲ್ಲಿ ವಿತರಿಸಲಾಯಿತು.

ದೈನಂದಿನ ವ್ಯವಹಾರಕ್ಕೆ ಸಂಚರಿಸಲು ಈ ಬೈಸಿಕಲ್ ತುಂಬಾ ಉಪಯುಕ್ತವಾಗಿದೆ ಇದನ್ನು ನೀಡಿದಂತಹ ಸಂಸ್ಥೆ ಅಭಿನಂದಿಸಿದರು ಅಲ್ಲದೆ ಫಲಾನುಭವಿಗಳಿಗೆ ಜಾಗುರೂಕತೆಯಿಂದ ಉಪಯೋಗಿಸುವಂತೆ ಆಲೂರು ಕಟ್ಟಾಯ ಸಕಲೇಶಪುರ ವಿಧಾನಸಭಾ ಶಾಸಕರಾದ ಸಿಮೆಂಟ್ ಮಂಜು ಅವರು ಸಲಹೆ ನೀಡಿದರು.

ಈ ಸಂಧರ್ಭದಲ್ಲಿ ಸಂಸ್ಥೆಯ ಮುಖಂಡರು ಹಾಗೂ ಸ್ಥಳೀಯ ಮುಖಂಡರು ಅಧಿಕಾರಿಗಳು ಉಪಸ್ಥಿತರಿದ್ದರು.

Related posts

ಕೆ ಪಿ ಶಾoಭವ ಇನ್ನಿಲ್ಲ

Bimba Prakashana

ಕಾಫಿ ಬೆಳೆಗಾರರ ಸಮ್ಮೇಳನ

Bimba Prakashana

ರಕ್ತದಾನ ಶಿಬಿರ

Bimba Prakashana

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More