ತಾಲ್ಲೂಕು ಒಕ್ಕಲಿಗರ ಸಂಘ (ರಿ ) ಸಕಲೇಶಪುರ ಇದರ ಆಶ್ರಯದಲ್ಲಿ ನಾಡಪ್ರಭು ಕೆಂಪೇಗೌಡರ ಕಂಚಿನ ಪುತ್ತಳಿ ಅನಾವರಣ ಹಾಗೂ ಗುರು ತೋರಿದ ದಾರಿ ತಿಂಗಳ ಮಾಮನ ತೇರು ಶತೋತ್ತರ ರಜತ (125) ನೆ ಹುಣ್ಣಿಮೆ ಕಾರ್ಯಕ್ರಮ ನಡೆಯಲಿದೆ.
ತಾವೆಲ್ಲರೂ 3 ದಿನಗಳ ಕಾಲ ನಡೆಯುವ ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕು ಹಾಗು ಸಕಲೇಶ್ವರ ಸ್ವಾಮಿಯವರ ದಿವ್ಯ ಬ್ರಹ್ಮ ರಥೋತ್ಸವಕ್ಕೆ ಶುಭ ಕೋರುವವರು.
*ಶ್ರೀಮತಿ ಡಾ. ಸುಮನಾ ಜಯಪ್ರಕಾಶ್*
ಡಾಕ್ಟರೇಟ್ ಪುರಸ್ಕೃತರು
ಹಾಗು
*ದೊಡ್ಡ ದಿಣ್ಣೆ ಜಯಪ್ರಕಾಶ್*
ಸಕಲೇಶಪುರ ತಾಲ್ಲೂಕು ಬಿಜೆಪಿ ಮಂಡಲ ಉಪಾಧ್ಯಕ್ಷರು
ಮಹಾತ್ಮ ಗಾಂಧಿ ಕಿಸಾನ್ ಸೇವಾ ಕೇಂದ್ರ ಪೆಟ್ರೋಲ್ ಬಂಕ್ ಬಾಗೆ ಇದರ ಮಾಲಿಕರು ಹಾಗು ಉದ್ಯಮಿಗಳು
previous post
next post