Blog

ಡಾ. ಸುಮನಾ – ಜಯ ಪ್ರಕಾಶ್ ದೊಡ್ಡ ದಿಣ್ಣೆ

ತಾಲ್ಲೂಕು ಒಕ್ಕಲಿಗರ ಸಂಘ  (ರಿ ) ಸಕಲೇಶಪುರ ಇದರ ಆಶ್ರಯದಲ್ಲಿ ನಾಡಪ್ರಭು ಕೆಂಪೇಗೌಡರ ಕಂಚಿನ ಪುತ್ತಳಿ ಅನಾವರಣ ಹಾಗೂ ಗುರು ತೋರಿದ ದಾರಿ ತಿಂಗಳ ಮಾಮನ ತೇರು ಶತೋತ್ತರ ರಜತ (125) ನೆ ಹುಣ್ಣಿಮೆ ಕಾರ್ಯಕ್ರಮ ನಡೆಯಲಿದೆ.

ತಾವೆಲ್ಲರೂ 3  ದಿನಗಳ ಕಾಲ ನಡೆಯುವ ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕು ಹಾಗು ಸಕಲೇಶ್ವರ ಸ್ವಾಮಿಯವರ ದಿವ್ಯ ಬ್ರಹ್ಮ ರಥೋತ್ಸವಕ್ಕೆ  ಶುಭ ಕೋರುವವರು.

*ಶ್ರೀಮತಿ  ಡಾ. ಸುಮನಾ ಜಯಪ್ರಕಾಶ್*
ಡಾಕ್ಟರೇಟ್ ಪುರಸ್ಕೃತರು

ಹಾಗು
*ದೊಡ್ಡ ದಿಣ್ಣೆ ಜಯಪ್ರಕಾಶ್*

ಸಕಲೇಶಪುರ ತಾಲ್ಲೂಕು ಬಿಜೆಪಿ ಮಂಡಲ ಉಪಾಧ್ಯಕ್ಷರು
ಮಹಾತ್ಮ ಗಾಂಧಿ ಕಿಸಾನ್ ಸೇವಾ ಕೇಂದ್ರ ಪೆಟ್ರೋಲ್ ಬಂಕ್ ಬಾಗೆ ಇದರ ಮಾಲಿಕರು  ಹಾಗು ಉದ್ಯಮಿಗಳು

Related posts

ಇಂದು ಗ್ರಾಮ ಆಡಳಿತ ಅಧಿಕಾರಿಗಳಿಂದ ಮುಷ್ಕರ ಆರಂಭ

Bimba Prakashana

ಉಚ್ಚoಗಿ ಗ್ರಾಮ ಪಂಚಾಯತ್ ಅಧ್ಯಕ್ಷ ಉಪಾಧ್ಯಕ್ಷರು

Bimba Prakashana

ವಳಲ ಹಳ್ಳಿ ಗ್ರಾಮ ಸಭೆಯಲ್ಲಿ ಭಾಗವಹಿಸಿ

Bimba Prakashana

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More