Blog

ಗಮನ ಸೆಳೆದ ಶಿಕ್ಷಣ ಎಕ್ಸ್ ಪೋ

ವರದಿ ರಾಣಿ ಪ್ರಸನ್ನ

ಜನಮಿತ್ರ ಪತ್ರಿಕೆ ವತಿಯಿಂದ ಮೊದಲ ಬಾರಿಗೆ ಹಾಸನದಲ್ಲಿಯೇ ಮೊಟ್ಟಮೊದಲ ಬಾರಿಗೆ  ಎಜ್ಯುಕೇಶನ್ ಎಕ್ಸಪೋ ಜನವರಿ  25 ಮತ್ತು 26 ರಂದು  ಹಾಸನದ ಅನ್ನಪೂರ್ಣೇಶ್ವರಿ ಕಲ್ಯಾಣ ಮಂಟಪದಲ್ಲಿ ನಡೆಯುತ್ತಿದೆ. 

ಸಕಲೇಶಪುರದ, ಆಲೂರು , ಕಟ್ಟಾಯ ಜನತೆಗೆ ಒಂದು ಮಾತು ನಿಮ್ಮ ಮಕ್ಕಳನ್ನು ಪಿಯುಸಿ , ಇಂಜಿನಿಯರಿಂಗ್ , ಡಿಗ್ರಿ, ಮೆಡಿಕಲ್, M tech , MBA ಕಾಲೇಜಿಗೆ , CBSC ,ICSC, ಸಿಲೆ ಬಸ್  ನಲ್ಲಿ ಓದಬೇಕೆ,  ಸೇರಿಸಬೇಕೇ , ಇಲ್ಲಿದೆ ನಿಮಗೆ ಎಲ್ಲಾ ರೀತಿಯ ಮಾಹಿತಿ ಒಮ್ಮೆ ಭೇಟಿ ನೀಡಿ . ನಾಳೆಯೂ ಅಂದರೆ ಭಾನುವಾರ ಕೂಡ ಮುಂದುವರೆಯುವುದರಿಂದ ನಾಳೆ ಸಹ ಭೇಟಿ ನೀಡಬಹುದು.

Related posts

ಶ್ರೀ ಪಾರ್ವತಮ್ಮ ಬೆಟ್ಟದಲ್ಲಿ ಒಂಟಿ ಸಲಗ

Bimba Prakashana

ಟಿ ಎ ಪಿ ಸಿ ಎಂ ಮಹಾಸಭೆ

Bimba Prakashana

ರಕ್ತದಾನ ಶಿಬಿರ

Bimba Prakashana

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More