Blog

ರೈತ ದಿನಾಚರಣೆ ಹಾಗು ಕಿಸಾನ್ ಗೋಷ್ಠಿ

ವರದಿ ರಾಣಿ ಪ್ರಸನ್ನ

ಸಕಲೇಶಪುರದಲ್ಲಿ ಸೋಮವಾರ “ರಾಷ್ಟ್ರೀಯ ರೈತರ ದಿನಾಚರಣೆ – ಕೃಷಿಕ ಸಮಾಜದ ಪದಾಧಿಕಾರಿಗಳ ಪದಗ್ರಹಣ ಹಾಗೂ ಕಿಸಾನ್ ಗೋಷ್ಠಿ” ಕಾರ್ಯಕ್ರಮ.

ಸಕಲೇಶಪುರ ನಗರದ ಬಿ ಎಂ ರಸ್ತೆಯಲ್ಲಿನ ಲಯನ್ಸ್‌ ಸೇವಾ ಸಂಸ್ಥೆಯ, ಲಯನ್ಸ್ ಹಾಲ್ ನಲ್ಲಿ ಸೋಮವಾರ ಬೆಳಗ್ಗೆ 11 ಗಂಟೆಯಿಂದ ಕೃಷಿಕ ಸಮಾಜ, ಲಯನ್ಸ್‌ ಸೇವಾ ಸಂಸ್ಥೆ, ಕೃಷಿ ಪರಿಕರಗಳ ಮಾರಾಟಗಾರರ ಸಂಘ, ಕೃಷಿ ಇಲಾಖೆ ಮತ್ತು ಕೃಷಿ ಸಂಬಂಧಿತ ಇಲಾಖೆಗಳ ಸಂಯುಕ್ತ ಆಶ್ರಯದಲ್ಲಿ “ರಾಷ್ಟ್ರೀಯ ರೈತರ ದಿನಾಚರಣೆ – ಕೃಷಿಕ ಸಮಾಜದ ಪದಾಧಿಕಾರಿಗಳ ಪದಗ್ರಹಣ ಹಾಗೂ ಕಿಸಾನ್ ಗೋಷ್ಠಿ” ಕಾರ್ಯಕ್ರಮ ನಡೆಯಲಿದೆ

ಸಹಾಯಕ ಕೃಷಿ ನಿರ್ದೇಶಕರು ಮತ್ತು ಕಾರ್ಯಕ್ರಮದ ಆಯೋಜಕರ ವತಿಯಿಂದ  ನಡೆಯಲಿರುವ ಈ ಕಾರ್ಯಕ್ರಮಕ್ಕೆ ಸಕಲೇಶಪುರ ತಾಲ್ಲೂಕಿನ ಸಮಸ್ತ ರೈತಬಾಂಧವರನ್ನು  ಕೃಷಿ ಪರಿಕರಗಳ ಮಾರಾಟಗಾರರ ಸಂಘ, ಕೃಷಿ ಇಲಾಖೆ ಮತ್ತು ಕೃಷಿ ಸಂಬಂಧಿತ ಎಲ್ಲಾ ಇಲಾಖೆಗಳ ಪರವಾಗಿ ಕಾರ್ಯಕ್ರಮದಲ್ಲಿ ತಾವು ಭಾಗಿಯಾಗಲು ಪ್ರೀತಿ ಪೂರಕವಾಗಿ ಆಹ್ವಾನಿಸುತ್ತೇವೆ ಎಂದು ತಿಳಿಸಿದ್ದಾರೆ.

Related posts

ಸಾಹಿತ್ಯ ಸಮ್ಮೇಳನ ಪೂರ್ವಭಾವಿ ಸಭೆ

Bimba Prakashana

ಗಣ ರಾಜ್ಯೋತ್ಸವದಲ್ಲಿ ಹಲವಾರು ಮಂದಿಗೆ ಸನ್ಮಾನ

Bimba Prakashana

ಹಾದಿಗೆ ಕಲ್ಲೇಶ್ವರ ದೇವಸ್ಥಾನದಲ್ಲಿ ಧಾರ್ಮಿಕ ಕಾರ್ಯಕ್ರಮ

Bimba Prakashana

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More