Blog

ದತ್ತ ಪೀಠ ವಿವಾದ – ವಿಧಾನ ಸೌಧದಲ್ಲಿ ಸಚಿವರಿಗೆ ಮನವಿ ಮಾಡಿದ ರಘು ಸಕಲೇಶಪುರ

ವರದಿ ರಾಣಿ ಪ್ರಸನ್ನ

ದತ್ತಪೀಠದ ಗುಹೆ ಒಳಗೆ ಹೋಗುವ ಮುಂಭಾಗ ಇರುವ ಕಲ್ಲಿನ ಕಂಬದಲ್ಲಿ ಹಿಂದೂ ಕುರುಹುಗಳಿದ್ದು ಇದರ ಮಾಹಿತಿಯನ್ನು ಮಾನ್ಯ ಗೃಹ ಸಚಿವರಿಗೆ ಮಾಹಿತಿ ಪತ್ರದ ಮೂಲಕ ಹಿಂದೂ ಮುಖಂಡ ರಘು ಸಕಲೇಶಪುರ   ಕಾರ್ಯಕರ್ತರ ಜೊತೆಗೂಡಿ ನೀಡಿದ್ದಾರೆ.

ಬೆಂಗಳೂರು  ವಿಧಾನಸೌಧದಲ್ಲಿ ಜನಪ್ರತಿನಿಧಿಗಳು, ಸ್ವಾಮೀಜಿಗಳು, ಹಿಂದೂ ಮುಖಂಡರು ಹಾಗೂ ಮುಸ್ಲಿಮರು ಸಚಿವ ಸಂಪುಟದ ಉಪಸಮಿತಿ ಅಧ್ಯಕ್ಷರಾದ ಜಿ.ಪರಮೇಶ್ವರ್, ಮುಜರಾಯಿ ಸಚಿವರಾದ ರಾಮಲಿಂಗಾರೆಡ್ಡಿ, ಕಂದಾಯ ಸಚಿವ ಕೃಷ್ಣಬೈರೇಗೌಡ, ಇಂಧನ ಸಚಿವ ಕೆ.ಜೆ ಜಾರ್ಜ್ ವಸತಿ ಸಚಿವ ಜಮೀರ್ ಅಹಮದ್‌, ಕಂದಾಯ ಇಲಾಖೆ ಕಾರ್ಯದರ್ಶಿ, ಇತರೆ ಅಧಿಕಾರಿಗಳಿಗೆ ಕೂಡ ಈ ಅಹವಾಲು ನೀಡಲಾಯಿತು

Related posts

ಚಂಗಡ ಹಳ್ಳಿ ಮಂಜೂರು ಗೆ ಮಾಜಿ ಸಚಿವರು ಭೇಟಿ

Bimba Prakashana

ಚಿಕ್ಕ ಸತ್ತಿಗಾಲ್ ಗ್ರಾಮದಲ್ಲಿ  ಕಾರ್ತಿಕ ಮಹೋತ್ಸವ

Bimba Prakashana

ಗಣಿಗಾರಿಕೆ ವಿರುದ್ಧ ಹೋರಾಟ

Bimba Prakashana

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More