Blog

ಸಹಕಾರಿ ರಂಗದ ಚುನಾವಣೆಯಲ್ಲಿ ಗೆಲುವು

ವರದಿ ರಾಣಿ ಪ್ರಸನ್ನ

ಹೋರಾಟಗಾರರು, ಮುಖಂಡರು, ಹಾಗೂ ಕಾಫಿ ಬೆಳೆಗಾರರಾದ “ವಲಳಹಳ್ಳಿ ವೀರೇಶ್ “ರವರು  ಸಕಲೇಶಪುರ ತಾಲ್ಲೂಕು ಪ್ರಾಥಮಿಕ ಕೃಷಿ ಸಹಕಾರಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್ ನ ನಿರ್ದೇಶಕರ ಚುನಾವಣೆಯಲ್ಲಿ ವಿಜಯಿಯಾಗಿದ್ದಾರೆ

ಸಕಲೇಶಪುರ ತಾಲೂಕು ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್ ನಿಯಮಿತ ಸಕಲೇಶಪುರ ದಿನಾಂಕ 12.01.2025 ಭಾನುವಾರ ಬೆಳಗ್ಗೆ 9:00 ರಿಂದ ಸಂಜೆ 4 ರವರೆಗೆ ನಡೆದಿದೆ.

ಈ ಚುನಾವಣೆಯಲ್ಲಿ ವೀರೇಶ್ ವಳಲಹಳ್ಳಿ ರವರು ಸ್ಪರ್ಧಿಸಿದ್ದು ಕುರುಬತ್ತೂರು ಸಾಲಗಾರರ ಕ್ಷೇತ್ರದಿಂದ ಇವರನ್ನು ಈ ಕುರುಬತ್ತೂರು ರೈತ ಮುಖಂಡರು ಅತ್ಯಧಿಕ 24 ಮತಗಳನ್ನು ನೀಡಿ ಗೆಲ್ಲಿಸಿದ್ದಾರೆ

Related posts

ಆಸ್ತಿ ಸೇರಿ ಎಲ್ಲಾ ನೋಂದಣಿ ಸ್ಥಗಿತ

Bimba Prakashana

ಸಕಲೇಶಪುರದಲ್ಲಿ ಪ್ರತಿಭಾ ಕಾರಂಜಿ

Bimba Prakashana

ಉಚ್ಚoಗಿ ಗ್ರಾಮ ಪಂಚಾಯತ್ ಅಧ್ಯಕ್ಷ ಉಪಾಧ್ಯಕ್ಷರು

Bimba Prakashana

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More