ಈ ದಿನ ಮಲೆನಾಡು ರಕ್ಷಣಾ ಸೇನೆಯ ರಾಜ್ಯಾಧ್ಯಕ್ಷರು ಆದಂತಹ ಡಾ. ಸಾಗರ್ ಜಾನೆಕೆರೆ ಮತ್ತು ರೆಸಾರ್ಟ್ ಮಾಲೀಕರ ಸಂಘದ ಕಾರ್ಯದರ್ಶಿಗಳು ಆದಂತಹ ಹರೀಶ್ ಕಾಡುಮಕ್ಕಿ ಹಾಗೂ ಸಂಘಟನೆಯ ಕಾರ್ಯಕರ್ತರು ಕರ್ನಾಟಕ ಸರ್ಕಾರದ ಮಾಜಿ ಮಂತ್ರಿಗಳು ಹಾಲಿ ಎಂಎಲ್ಸಿ ಆದ ಸಿ.ಟಿ ರವಿ ಅವರ ಆರೋಗ್ಯವನ್ನು ವಿಚಾರಿಸಿ ಬಂದಿದ್ದಾರೆ
previous post
next post