Blog

ಸಿ.ಟಿ ರವಿಯನ್ನು ಭೇಟಿ ಆದ ಸಕಲೇಶಪುರ ತಂಡ

ಈ ದಿನ ಮಲೆನಾಡು ರಕ್ಷಣಾ ಸೇನೆಯ ರಾಜ್ಯಾಧ್ಯಕ್ಷರು ಆದಂತಹ ಡಾ. ಸಾಗರ್ ಜಾನೆಕೆರೆ ಮತ್ತು ರೆಸಾರ್ಟ್ ಮಾಲೀಕರ ಸಂಘದ ಕಾರ್ಯದರ್ಶಿಗಳು ಆದಂತಹ ಹರೀಶ್ ಕಾಡುಮಕ್ಕಿ ಹಾಗೂ ಸಂಘಟನೆಯ ಕಾರ್ಯಕರ್ತರು  ಕರ್ನಾಟಕ ಸರ್ಕಾರದ ಮಾಜಿ ಮಂತ್ರಿಗಳು ಹಾಲಿ ಎಂಎಲ್ಸಿ ಆದ ಸಿ.ಟಿ ರವಿ ಅವರ ಆರೋಗ್ಯವನ್ನು ವಿಚಾರಿಸಿ  ಬಂದಿದ್ದಾರೆ

Related posts

ಹಾಸನಾಂಬ ಜಾತ್ರೆ – ಆಪ್ ಹಾಗೂ ಪೋಸ್ಟರ್ ಬಿಡುಗಡೆ

Bimba Prakashana

ಗುಂಡ್ಯ ಬಳಿ ಸರಕಾರಿ ಬಸ್ ಹಾಗೂ ಲಾರಿ ಮಧ್ಯೆ ಅಪಘಾತ

Bimba Prakashana

ಸಕಲೇಶಪುರದಲ್ಲಿ ದಿವ್ಯ ಬ್ರಹ್ಮ ರಥೋತ್ಸವ

Bimba Prakashana

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More