Blog

ಸಾಹಿತ್ಯ ಸಮ್ಮೇಳನ

ವರದಿ ರಾಣಿ ಪ್ರಸನ್ನ

ಸಕಲೇಶಪುರದಲ್ಲಿ ಕನ್ನಡದ ಹಬ್ಬ , ಹಬ್ಬದಲ್ಲಿ ನೃತ್ಯ ಮಾಡಿದ  ಶಾಸಕರಾದ ಸಿಮೆಂಟ್ ಮಂಜುನಾಥ್

ಸಕಲೇಶಪುರದಲ್ಲಿಶುಕ್ರವಾರ 13 ನೇ ತಾರೀಕಿನಂದು  4 ನೇ ಸಾಹಿತ್ಯ ಸಮ್ಮೇಳನ ನಡೆಯಿತು .

ಹಿರಿಯ ಸಾಹಿತಿಗಳು,ರಂಗಕರ್ಮಿಗಳು,ಸಾಮಾಜಿಕ ಹೋರಾಟಗಾರರು ಆದ ಹಾನುಬಾಳು ಹೋಬಳಿ ಪ್ರಸಾದ್ ರಕ್ಷಿದಿಯವರು ಸಮ್ಮೇಳನದ ಮೆರವಣಿಗೆಯಲ್ಲಿ ಭಾಗವಹಿಸಿದ್ದರು.

ಸಕಲೇಶ್ವರ ದೇವಸ್ಥಾನದಿಂದ  ಗುರುವೇಗೌಡ ಕಲ್ಯಾಣ ಮಂಟಪದವರೆಗೆ ಸಮ್ಮೇಳನದ ಅಧ್ಯಕ್ಷರ ಮೆರವಣಿಗೆ ವೈವಿದ್ಯಮಯ ಕಲಾತಂಡದೊಂದಿಗೆ   ನೆಡೆಯಿತು. ಸಾಕಷ್ಟು ವೈವಿದ್ಯಮಯ ಕಾರ್ಯಕ್ರಮಗಳು ನೆಡೆದವು!ಮಕ್ಕಳಿಂದ ಮೆರವಣಿಗೆಯಲ್ಲಿ ನೃತ್ಯ ವೈಭವ ನೋಡಲು ಸುಂದರವಾಗಿತ್ತು.

Related posts

ಹೆಬ್ಬನ ಹಳ್ಳಿ ಸರಕಾರಿ ಶಾಲೆ ವಿದ್ಯಾರ್ಥಿಗಳಿಗೆ ಟ್ರಾಕ್ ಸೂಟ್ ವಿತರಣೆ

Bimba Prakashana

ರಾಷ್ಟೀಯ ಹೆದ್ದಾರಿ ಸಮಸ್ಯೆ

Bimba Prakashana

ಜೆಡಿಎಸ್ ಸದಸ್ಯತ್ವ ಸಮಾವೇಶ

Bimba Prakashana

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More