Blog

ಸಕಲೇಶಪುರದ ಗ್ರಾಮೀಣ ಪ್ರದೇಶದಲ್ಲಿ ಆನೆ ನಡೆದದ್ದೇ ಹಾದಿ

ಸಕಲೇಶಪುರ :ತಾಲೂಕಿನ  ನಡಳ್ಳಿ ಗುರುಜಿನಹಳ್ಳಿ ಗ್ರಾಮ ದಲ್ಲಿ ತಡ ರಾತ್ರಿ ಸುಮಾರು 6ರಿಂದ 7 ಗಂಟೆಗೆ ಕಾಡಾನೆಗಳು ಹಿಂಡು ಹಿಂಡಾಗಿ  ಎಚ್.ಎಸ್. ಮಹೇಶ್, ದೇವರಾಜ್ ಹಾಗೂ ಬಸವರಾಜು ಅವರ ಕಾಫಿ ತೋಟಗಳಿಗೆ ಲಗ್ಗೆ ಇಟ್ಟಿ, ಕಾಫಿ ತೋಟಕ್ಕೆ ಅಳವಡಿಸಿದ್ದ ಸ್ಪಿಂಕ್ಲರ್ ಪೈಪ್ಗಳನ್ನು ಹಾಗೂ ಕಾಫಿ ಗಿಡಗಳನ್ನು ತುಳಿದು ದಾಂದಲೆ ನಡೆಸಿವೆ

ಸುಮಾರು 12ರಿಂದ 16ಆನೆಗಳು  ಈ ಭಾಗಕ್ಕೆ ಬಂದಿದೆ ಎಂದು  ಗ್ರಾಮಸ್ಥರು ತಿಳಿಸಿದ್ದಾರೆ. ಅಲ್ಲದೆ ತೋಟಕ್ಕೆ  ಕೂಲಿಕಾರ್ಮಿಕರು  ಕೆಲಸಕ್ಕೆ  ಹೋಗಲು ಹೆದರುತ್ತಿದ್ದಾರೆ. ಹಾಗಾಗಿ ಸಂಬಂಧ ಪಟ್ಟ ಅಧಿಕಾರಿಗಳು ಕೂಡಲೇ ಬಂದು ಆನೆಗಳನ್ನು ಸ್ಥಳಾಂತರಿಸಬೇಕಾಗಿ  ಗ್ರಾಮಸ್ಥರು ಆಗ್ರಹಿಸಿದ್ದಾರೆ.

Related posts

ದತ್ತ ಪೀಠ ವಿವಾದ – ವಿಧಾನ ಸೌಧದಲ್ಲಿ ಸಚಿವರಿಗೆ ಮನವಿ ಮಾಡಿದ ರಘು ಸಕಲೇಶಪುರ

Bimba Prakashana

ಹೊಸ ವರುಷದ ಶುಭಾಶಯಗಳು

Bimba Prakashana

ಮೂರ್ತಿಸ್ ಕಾಫಿ ಅಂಗಡಿಗೆ ಬೆಂಕಿ

Bimba Prakashana

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More