Blog

ಸಕಲೇಶಪುರ ಗೊಳಗೊಂಡೆ ಆದಿ ಶಕ್ತಿ ದೇವಿರಮ್ಮ ಜಾತ್ರಾ ಮಹೋತ್ಸವ

ವರದಿ ರಾಣಿ ಪ್ರಸನ್ನ

ಗೊಳಗೊಂಡೆ ಗ್ರಾಮ, ಬೆಳಗೋಡು ಹೋ, ಸಕಲೇಶಪುರ ತಾಲ್ಲೂಕು

ಶ್ರೀ ದೇವಿರಮ್ಮ ಮತ್ತು ಶ್ರೀ ಕುಮಾರ ಸ್ವಾಮಿಯವರ ಸುಗ್ಗಿ ಜಾತ್ರಾ ಮಹೋತ್ಸವ ಹಾಗೂ ಕೆಂಡೋತ್ಸವ
ಶ್ರೀ ಆಧಿಶಕ್ತಿ ದೇವಿರಮ್ಮ ಸೇವಾ ಸಮಿತಿ ಇವರ ವತಿಯಿಂದ.

ದಿನಾಂಕ: 10.04.2025ನೇ ಗುರುವಾರದಿಂದ 17.04.2025ರವರೆಗೆ ನಡೆಯಲಿದೆ.  ಈ ಜಾತ್ರೆಯ ವಿವರ ಈ ರೀತಿ ಇದೆ.

ದಿನಾಂಕ : 10-04-2025 ನೇ ಗುರುವಾರ ರಾತ್ರಿ 8-00 ಗಂಟೆಗೆ “ಸಾರು ಹಾಕುವುದು”

ದಿನಾಂಕ: 11-04-2025 ನೇ ಶುಕ್ರವಾರ ಬೆಳಗಿನ ಜಾವ 5-00 ಗಂಟೆಗೆ ದೇವಸ್ಥಾನದ ಬಾಗಿಲು ತೆಗೆಯುವುದು, ಸಂಜೆ 6-00 ಗಂಟೆಗೆ ಶ್ರೀ ದೇವರು ಗಂಗಾಸ್ನಾನಕ್ಕೆ ಹೋಗಿ ಕಟ್ಟೆಗೆ ಬರುವುದು ಮತ್ತು ಅಮ್ಮನವರಿಗೆ “ರುದ್ರಾಭಿಷೇಕ, “ಪ್ರಸಾದ ವಿನಿಯೋಗ”

ದಿನಾಂಕ : 12-04-2025 ನೇ ಶನಿವಾರ ರಾತ್ರಿ 10-00 “ಹೊನ್ನಾರು ಉತ್ಸವ” ಮತ್ತು “ದೇವಿಯ ಉತ್ಸವ” “ಪ್ರಸಾದ ವಿನಿಯೋಗ”

ದಿನಾಂಕ : 13-04-2025 ನೇ ಭಾನುವಾರ “ಉಡಿಸು?” ರಾತ್ರಿ 7-00 ಗಂಟೆಗೆ “ಮಹಾಮಂಗಳಾರತಿ” ಹಾಗೂ “ಪ್ರಸಾದ ವಿನಿಯೋಗ*

ದಿನಾಂಕ : 14-04-2025 ಸೋಮವಾರ 10-00 ಗಂಟೆಗೆ “ಬಿಲ್ಲು ಮಲ್ಲು ಉತ್ಸವ” “ಸುಗ್ಗಿ ಉತ್ಸವ” ಮತ್ತು “ಪ್ರಸಾದ ವಿನಿಯೋಗ”

ದಿನಾಂಕ : 15-04-2025 ನೇ ಮಂಗಳವಾರ ಸಂಜೆ 4-00 ಗಂಟೆಗೆ “ಕೆಂಡ ಮಹೋತ್ಸವ”

ಸ್ಥಳ : ಹೆಗಲಮ್ಮ ದೇವಸ್ಥಾನ, ವೀರಣ್ಣನ ಕೊಪ್ಪಲು. ಮತ್ತು “ಪ್ರಸಾದ ವಿನಿಯೋಗ” ವೀರಣ್ಣನ ಕೊಪ್ಪಲು ಗ್ರಾಮಸ್ಥರಿಂದ

ದಿನಾಂಕ : 16-04-2025 ನೇ ಬುಧವಾರ “ಹಗಲು ಜಾತ್ರೆ” ಮಧ್ಯಾಹ್ನ “ಅನ್ನಸಂತರ್ಪಣೆ” ಸಂಜೆ 4-00 ಗಂಟೆಗೆ “ಹಣ್ಣು ಕಾಯಿ” ಸಂಜೆ 5-00 ಗಂಟೆಗೆ “ತೆಂಗಿನಕಾಯಿ ಗುರಿ ಹೊಡೆಯುವುದು” ಮತ್ತು “ನೀರು ಹೋಕಳಿ ” ಹಾಗೂ ರಾತ್ರಿ 7-00 ಗಂಟೆಗೆ ಮಹಾಮಂಗಳಾರತಿ ನಂತರ “ವಿಸರ್ಜನೆ”

ಸರ್ವರಿಗೂ ಸುಸ್ವಾಗತ. ಕೋರುವವರು “ಗೊಳಗೊಂಡೆ ಗ್ರಾಮಸ್ಥರು ಮತ್ತು ಶ್ರೀ ದೇವಿರಮ್ಮ ಸೇವಾ ಸಮಿತಿ.

ಅಧ್ಯಕ್ಷರು, ಕಾರ್ಯದರ್ಶಿಗಳು ಹಾಗೂ ಗ್ರಾಮಸ್ಥರು

Related posts

ಹೊಸ ವರ್ಷಕ್ಕೆ ವಿಶೇಷ ಆಫರ್

Bimba Prakashana

ಗಣಿಗಾರಿಕೆ ವಿರುದ್ಧ ಹೋರಾಟ

Bimba Prakashana

ಕೆಂಪೇ ಗೌಡ ಪ್ರತಿಮೆಗೆ ಅದ್ದೂರಿ ಸ್ವಾಗತ

Bimba Prakashana

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More