Blog

ಬೆಳಗೋಡು ಗೊಳಗೊಂಡೆಯಲ್ಲಿ ಸುಗ್ಗಿ ಜಾತ್ರೆ

ವರದಿ ರಾಣಿ ಪ್ರಸನ್ನ

ಗೊಳಗೊಂಡೆ ಗ್ರಾಮ, ಬೆಳಗೋಡು  ಸಕಲೇಶಪುರ ತಾಲ್ಲೂಕು

ಶ್ರೀ ದೇವಿರಮ್ಮ ಮತ್ತು ಶ್ರೀ ಕುಮಾರ ಸ್ವಾಮಿಯವರ ಸುಗ್ಗಿ ಜಾತ್ರಾ ಮಹೋತ್ಸವ ಹಾಗೂ ಕೆಂಡೋತ್ಸವ
ಶ್ರೀ ಆಧಿಶಕ್ತಿ ದೇವಿರಮ್ಮ ಸೇವಾ ಸಮಿತಿ ಇವರ ವತಿಯಿಂದ.

ದಿನಾಂಕ: 10.04.2025ನೇ ಗುರುವಾರದಿಂದ ಪ್ರಾರಂಭಗೊಂಡು 17.04.2025ರವರೆಗೆ ನಡೆಯಲಿದ್ದು

ಭಕ್ತಾಧಿಗಳಿಗೆ  ಸೂಚನೆ

ಇಂದು ಎಂದರೆ ದಿನಾಂಕ : 15-04-2025 ನೇ ಮಂಗಳವಾರ ಸಂಜೆ 5-00 ಗಂಟೆಗೆ “ಕೆಂಡ ಮಹೋತ್ಸವ” ಇದ್ದು

ಸ್ಥಳ : ಹೆಗಲಮ್ಮ ದೇವಸ್ಥಾನದಲ್ಲಿ  ವೀರಣ್ಣನ ಕೊಪ್ಪಲು  ಇಲ್ಲಿ ನಡೆಯಲಿದೆ ನಂತರ “ಪ್ರಸಾದ ವಿನಿಯೋಗ” ವೀರಣ್ಣನ ಕೊಪ್ಪಲು ಗ್ರಾಮಸ್ಥರಿಂದ

ನಾಳೆ ದಿನಾಂಕ : 16-04-2025 ನೇ ಬುಧವಾರ “ಹಗಲು ಜಾತ್ರೆ” ಮಧ್ಯಾಹ್ನ “ಅನ್ನಸಂತರ್ಪಣೆ” ಸಂಜೆ 4-00 ಗಂಟೆಗೆ “ಹಣ್ಣು ಕಾಯಿ” ಸಂಜೆ 5-00 ಗಂಟೆಗೆ “ತೆಂಗಿನಕಾಯಿ ಗುರಿ ಹೊಡೆಯುವುದು” ಮತ್ತು “ನೀರು ಹೋಕಳಿ ” ಹಾಗೂ ರಾತ್ರಿ 7-00 ಗಂಟೆಗೆ ಮಹಾಮಂಗಳಾರತಿ ನಂತರ “ವಿಸರ್ಜನೆ”

ಸರ್ವರಿಗೂ  ಸುಸ್ವಾಗತ. ಕೋರುವವರು “ಗೊಳಗೊಂಡೆ ಗ್ರಾಮಸ್ಥರು ಮತ್ತು ಶ್ರೀ ದೇವಿರಮ್ಮ ಸೇವಾ ಸಮಿತಿ.

ಅಧ್ಯಕ್ಷರು, ಕಾರ್ಯದರ್ಶಿಗಳು ಹಾಗೂ ಗ್ರಾಮಸ್ಥರು

Related posts

ಶಿವ ಗಣಾರಾಧನೆ

Bimba Prakashana

ಡಾ. ಸುಮನಾ – ಜಯ ಪ್ರಕಾಶ್ ದೊಡ್ಡ ದಿಣ್ಣೆ

Bimba Prakashana

ಕಸ್ತೂರಿ ರಂಗನ್ ವರದಿ ಜಾರಿಗೆ – ರಾಜ್ಯ ಸರಕಾರದ ಬಗ್ಗೆ ಸಿಮೆಂಟ್ ಮಂಜುನಾಥ್ ಆಕ್ರೋಶ

Bimba Prakashana

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More