Blog

ಕಟ್ಟೆ ಗದ್ದೆ ನಾಗರಾಜ್

ತಾಲ್ಲೂಕು ಒಕ್ಕಲಿಗರ ಸಂಘ (ರಿ ) ಸಕಲೇಶಪುರ ಇದರ ಆಶ್ರಯದಲ್ಲಿ ನಾಡಪ್ರಭು ಕೆಂಪೇಗೌಡರ ಕಂಚಿನ ಪುತ್ತಳಿ ಅನಾವರಣ ಹಾಗೂ ಗುರು ತೋರಿದ ದಾರಿ ತಿಂಗಳ ಮಾಮನ ತೇರು ಶತೋತ್ತರ ರಜತ (125) ನೆ ಹುಣ್ಣಿಮೆ ಕಾರ್ಯಕ್ರಮವು 3  ದಿನಗಳ ಕಾಲ ನಡೆಯಲಿದೆ.
ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಯಶಸ್ವಿಗೊಳಿಸಿ ಹಾಗೂ  ಸಕಲೇಶ್ವರ ಸ್ವಾಮಿಯವರ ದಿವ್ಯ ಬ್ರಹ್ಮ ರಥೋತ್ಸವಕ್ಕೆ  ಶುಭ ಕೋರುವವರು

*ಕಟ್ಟೆ ಗದ್ದೆ ನಾಗರಾಜ್*

ಬಿಜೆಪಿ ಮುಖಂಡರು, ಸಂಘಟನಾ ಚತುರ, ನಂದಗೋಕುಲ ರೈತ ಉತ್ಪಾದಕರ ಕಂಪೆನಿ ನಿರ್ದೇಶಕರು.

Related posts

ರಜಿತಾ ಗೆ ವರ್ಲ್ಡ್ ರೆಕಾರ್ಡ್ ಗರಿ

Bimba Prakashana

ಸಕಲೇಶಪುರದಲ್ಲಿ ನವೆಂಬರ್ 8 ಮತ್ತು 9ರಂದು ಸಂವಿಧಾನ ಅಧ್ಯಯನ

Bimba Prakashana

ಶುಭಾಶಯಗಳು

Bimba Prakashana

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More