Blog

ಬಾಳೆ ಗದ್ದೆ ಯ ಕವನ್ ಆತ್ಮ ಹತ್ಯೆ

ವರದಿ ರಾಣಿ ಪ್ರಸನ್ನ


ಸಕಲೇಶಪುರದ ಬಾಳೆಗದ್ದೆಯ ನಿವಾಸಿಯಾಗಿದ್ದ ಕವನ(30) ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾದ ಯುವಕ. ಈತ ನಾನು ವಿಷ ಸೇವಿಸಲು ನಾನು ಪ್ರೀತಿಸುತ್ತಿದ್ದ ಹುಡುಗಿಯೇ ಕಾರಣ ಎಂದು ವಿಡಿಯೋ ಕೂಡ ಮಾಡಿದ್ದಾನೆ. ಸರಿಯಾದ ಕಾರಣ ತಿಳಿದು ಬಂದಿಲ್ಲ..

ಪ್ರಕರಣ ಸಕಲೇಶಪುರ ನಗರ ಪೊಲೀಸ್ ಠಾಣೆಯಲ್ಲಿ ದಾಖಲು. ಆತ್ಮಹತ್ಯೆಗೆ ಕಾರಣ ಪೊಲೀಸ್ ತನಿಖೆಯಿಂದ ತಿಳಿಯಬೇಕಾಗಿದೆ

Related posts

ಸಕಲೇಶಪುರ ನಿವಾಸಿ ಆನಂದ್ ಇನ್ನಿಲ್ಲ

Bimba Prakashana

ಗೋ ಕೆಚ್ಚಲು ಕತ್ತರಿಸಿ ವಿಕೃತಿ – ಡಿ ವೈ ಎಸ್ ಪಿ ಯವರಿಗೆ ಮನವಿ ಮಾಡಿದ ಭಜರಂಗ ದಳ

Bimba Prakashana

12 ಸಾಧಕರಿಗೆ ಪ್ರಶಸ್ತಿ

Bimba Prakashana

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More