Blog

ರಾಷ್ಟ್ರೀಯ ಹೆದ್ದಾರಿಯಲ್ಲಿ ಟೋಲ್ ಗೇಟ್

ಹಾಸನದಿಂದ ಸಕಲೇಶಪುರವರೆಗಿನ ರಾಷ್ಟ್ರೀಯ ಹೆದ್ದಾರಿ ಸದಾ ಸುದ್ದಿ ಆಗುತ್ತಲೇ ಇರುತ್ತದೆ.

ಆಲೂರು ತಾಲೂಕಿನ ರಾಷ್ಟ್ರೀಯ ಹೆದ್ದಾರಿ 75ರ ಬೈರಾಪುರ ಬಳಿ ನಿರ್ಮಿಸಲಾಗಿರುವ ಟೋಲ್ ಗೇಟ್ ನಲ್ಲಿ ದಿನಾಂಕ 16 -12- 24 ರ  ಸೋಮವಾರದಿಂದ ವಸೂಲಾತಿಗೆ ನಿರ್ಧರಿಸಿರುವ ರಾಷ್ಟ್ರೀಯ ಹೆದ್ದಾರಿ ಪ್ರಾದಿಕಾರದ ಅಧಿಕಾರಿಗಳ ಕ್ರಮದ ಬಗ್ಗೆ ಸಂಘಟನೆಗಳು ಆಕ್ರೋಶಗೊಂಡಿವೆ.

ಇದರ ವಿರುದ್ಧ ಕರವೇ ವತಿಯಿಂದ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿದೆ.

ಜಿಲ್ಲೆಯ ಕರ್ನಾಟಕ ರಕ್ಷಣಾ ವೇದಿಕೆ ಬಳಗದ ಸದಸ್ಯರುಗಳು ಈ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲಿದ್ದು ಒಂಬತ್ತು ಗಂಟೆಗೆ ಸರಿಯಾಗಿ   ಆಲೂರಿಗೆ ಆಗಮಿಸಿ ಪ್ರತಿಭಟನೆಯನ್ನು ಮಾಡಲಿದ್ದಾರೆ ಎಂದು ಸತೀಶ್ ಪಟೇಲ್  ಜಿಲ್ಲಾಧ್ಯಕ್ಷರು ಕರವೇ ಹಾಸನರವರು ತಿಳಿಸಿದ್ದಾರೆ.

Related posts

ಮಾರುತಿ ಡಿಸೈರ್ ವಾಹನ ಬಿಡುಗಡೆ

Bimba Prakashana

ಶುಭಾಶಯಗಳು

Bimba Prakashana

ಡಿಸೆಂಬರ್ 31 ರ ಸ್ಪೆಷಲ್

Bimba Prakashana

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More