Blog

ಕರು ನಾಡ ವಿಜಯ ಸೇನೆಯ ಜಿಲ್ಲಾಧ್ಯಕ್ಷ ರಾಗಿ ಕಟ್ಟೆ ಗದ್ದೆ ನಾಗರಾಜ್

ಹಾಸನ:ಕರುನಾಡ ವಿಜಯ ಸೇನೆ ಹಾಸನ ಘಟಕದ ಜಿಲ್ಲಾಧ್ಯಕ್ಷರಾಗಿ ಕಟ್ಟೆಗದ್ದೆ ನಾಗರಾಜು ಆಯ್ಕೆ

ಭ್ರಷ್ಟ ವ್ಯವಸ್ಥೆಯ ವಿರುದ್ಧ ಸಮರ ಸಾರಿರುವ ಕನ್ನಡಪರ ಸಂಘಟನೆಯಾದ ಕರುನಾಡು ವಿಜಯ ಸೇನೆ ಈಗಾಗಲೇ ಹಲವಾರು ಹೋರಾಟಗಳಲ್ಲಿ ಭಾಗಿಯಾಗಿ ಗುರುತಿಸಿಕೊಂಡಿರುವ ಹಾಗೂ ಸಂಘಟನಾ ಚತುರರಾಗಿರುವ ಕಟ್ಟೆಗದ್ದೆ ನಾಗರಾಜುರವರನ್ನು ಗುರುತಿಸಿ ಕರುನಾಡು ವಿಜಯ ಸೇನೆ ಹಾಸನ ಘಟಕದ ಜಿಲ್ಲಾಧ್ಯಕ್ಷರಾಗಿ  ನೇಮಕ ಮಾಡಿದೆ

Related posts

ಬಿಜೆಪಿಯಲ್ಲಿ ಬಾಗೆ ಗೋಪಿನಾಥ್ ಗೆ ಸ್ಥಾನ

Bimba Prakashana

ರಾಷ್ಟೀಯ ಹೆದ್ದಾರಿ ಸಮಸ್ಯೆ

Bimba Prakashana

ಜಿಲ್ಲಾಧಿಕಾರಿ ಅತ್ಯುತ್ತಮ ಕಂದಾಯ ಅಧಿಕಾರಿ

Bimba Prakashana

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More