Blog

ಕಾಡು ಮನೆ ಪ್ರಕಾಶ್ ನಿಧನ

ವರದಿ ರಾಣಿ ಪ್ರಸನ್ನ



ಹಾಸನ ಜಿಲ್ಲೆ ಸಕಲೇಶಪುರ ತಾಲ್ಲೂಕು ಕಸಬಾ ಹೋಬಳಿ ಬೆಳೆಗಾರರ ಸಂಘದ ಸಹ ಸಂಘವಾದ ಹೆಗ್ಗದ್ದೆ ಗ್ರಾಮ ಪಂಚಾಯಿತಿ ಬೆಳೆಗಾರರ ಸಂಘದ ಹಾಲಿ ಅಧ್ಯಕ್ಷರಾಗಿದ್ದ  ಶ್ರೀಯುತ ಪ್ರಕಾಶ್ ಅಕಾಲಿಕ ಮರಣ ಹೊಂದಿದ್ದಾರೆ

ಇವರು  ಅವಿವಾಹಿತರಾಗಿದ್ದು  ನಿಧನ ಕಾಲಕ್ಕೆ ಇವರಿಗೆ  54 ವರ್ಷ ವಯಸ್ಸಾಗಿತ್ತು.

ಇವರು ಸಹೋದರ ಸಹೋದರಿಯರನ್ನು ಹೊಂದಿದ್ದು ಕೂಡು ಕುಟುಂಬದಲ್ಲಿ ವಾಸಿಸುತ್ತಿದ್ದರು.

ಲಿವರ್ ಸಮಸ್ಯೆಯಿಂದ ಬಳ್ಳುತ್ತಿದ್ದ ಇವರಿಗೆ ಆರೋಗ್ಯ ಸಮಸ್ಯೆಯಲ್ಲಿ ಏರು ಪೇರಾದ ಕಾರಣ ಸಕಲೇಶಪುರ ಕಾಫಾರ್ಡ್ ಆಸ್ಪತ್ರೆಗೆ ಕರೆದೊಯ್ದಿದ್ದಾರೆ ಅಲ್ಲಿ ಸಾಧ್ಯವಿಲ್ಲವೆಂದು  ಹೇಳಿದಾಗ ಮಂಗಳ ಆಸ್ಪತ್ರೆಗೆ ಕರೆದೊಯ್ದಿದ್ದಾರೆ ಚಿಕಿತ್ಸೆ ಫಲಕಾರಿಯಾಗದೆ ಕೊನೆ ಉಸಿರೇಳೆದಿದ್ದಾರೆ.

ಇಂದು ಇವರ ಸ್ವಗೃಹವಾದ ಕಾಡುಮನೆಯ ಗೋಡುಮನೆಯಲ್ಲಿ ಅಂತ್ಯ ಸಂಸ್ಕಾರ ನಡೆಯಲಿದೆ.

Related posts

ಕೆಂಪೇ ಗೌಡರ ಪ್ರತಿಮೆ ಅನಾವರಣ – ಪೂರ್ವಭಾವಿ ಸಭೆ

Bimba Prakashana

ಸಕಲೇಶಪುರದಲ್ಲಿ ಸ್ಪೆಷಲ್ ಡಿಶ್

Bimba Prakashana

ಎತ್ತಿನ ಹೊಳೆ ನಿರಾಶ್ರಿತರಿಗೆ ಪರಿಹಾರ ಚೆಕ್ ವಿತರಣೆ

Bimba Prakashana

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More