Blog

ಸಮುದಾಯ ಭವನಕ್ಕೆ ಗುದ್ದಲಿ ಪೂಜೆ

ವರದಿ ರಾಣಿ ಪ್ರಸನ್ನ

ದಿನಾಂಕ 17 11 2024 ರಂದು ಸಕಲೇಶಪುರ ತಾಲೂಕು ಉಚ್ಚಂಗಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸಮುದಾಯ ಭವನಕ್ಕೆ ವಿಧಾನ ಪರಿಷತ್ ಸದಸ್ಯರಾದ ಡಾ. ಸೂರಜ್ ರೇವಣ್ಣರವರು ಪಾಲಳ್ಳಿ ಗ್ರಾಮದಲ್ಲಿ ಹಾಗೂ ಬೀರಳ್ಳಿ ಗ್ರಾಮದಲ್ಲಿ ಗುದ್ದಲಿ ಪೂಜೆ ನೆರವೇರಿಸಿದರು ಹಾಗೂ ವಣಗೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಕೊಂಗಳ್ಳಿ ಮತ್ತು ಮಾಗೇರಿ ಗ್ರಾಮದಲ್ಲಿ ಸಮುದಾಯ ಭವನಕ್ಕೆ ಗುದ್ದಲಿ ಪೂಜೆ ಮಾಡಿದರು.

ಈ ಗುದ್ದಲಿ ಪೂಜೆ ಕಾರ್ಯಕ್ರಮದಲ್ಲಿ ತಾಲೂಕು ಜೆಡಿಎಸ್ ನಾಯಕರಾದ ಸಚಿನ್ ಪ್ರಸಾದ್ ರಮೇಶ್ ಟಿಎಪಿಸಿಎಂಎಸ್  ಸದಸ್ಯರು  A E E ಲಕ್ಕನ್ ಸಿಪಾಯಿ ಕೌಶಿಕ್ ಗೊದ್ದು ಆನಂದ್ ಬೀರಳ್ಳಿ,  ರಸಿಕ ಕುಪ್ಪಳ್ಳಿ,  ಚಂದ್ರೇಗೌಡ ಚಿಕುಂದೂರು,  ಗ್ರಾಮ ಪಂಚಾಯತ್ ಅಧ್ಯಕ್ಷರು ಉಪಾಧ್ಯಕ್ಷರು ಸದಸ್ಯರುಗಳು ಎಲ್ಲಾ ಗ್ರಾಮಸ್ಥರುಗಳು ಭಾಗಿಯಾಗಿದ್ದರು

Related posts

ಕೃಷಿಕ ಸಮಾಜಕ್ಕೆ ದೇವರಾಜ್

Bimba Prakashana

ಜಿಲ್ಲಾಧಿಕಾರಿ ಅತ್ಯುತ್ತಮ ಕಂದಾಯ ಅಧಿಕಾರಿ

Bimba Prakashana

ಬೀದಿ ನಾಯಿ ಕಾಟ

Bimba Prakashana

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More