Blog

ಬಸ್ ಅಪಘಾತ

ವರದಿ ರಾಣಿ ಪ್ರಸನ್ನ

ಸಕಲೇಶಪುರದ  ಬಾಚಿಹಳ್ಳಿ ಹಡ್ಲಹಳ್ಳಿ  ಗ್ರಾಮದ ಬಳಿ ಬಸ್ ಡಿಕ್ಕಿ  ಚಾಲಕನಿಗೆ ತೀವ್ರ ಗಾಯ.

ಬಾಚಿಹಳ್ಳಿ ಅಡ್ರಹಳ್ಳಿ ಚಾಲಕನ ನಿಯಂತ್ರಣ ತಪ್ಪಿ ಬಸ್‌ ವೊಂದು ರಸ್ತೆ ಬದಿ ಮರಕ್ಕೆ ಡಿಕ್ಕಿ ಹೊಡೆದು ಅಪಘಾತಕ್ಕಿಡಾಗಿರುವ ಘಟನೆ ನಡೆದಿದೆ.

ಮೈಸೂರು ಡಿಪೋಗೆ ಸೇರಿರುವ ಬಸ್ ಮೈಸೂರ್ ಕಡೆಯಿಂದ ವನಗೂರು ಮಾರ್ಗವಾಗಿ ಸಕಲೇಶಪುರಕ್ಕೆ ಹೋಗುತ್ತಿತ್ತು. ಬಸ್ ನಲ್ಲಿ 40 ಜನರಿದ್ದು ಕೆಲವರಿಗೆ ಸಣ್ಣಪುಟ್ಟ ಗಾಯಗಳಗಿರುತ್ತದೆ* ತಾಲೂಕಿನ ವನಗೂರು ಹಾಗೂ ಹೆತ್ತೂರು ರಾಜ್ಯ ಹೆದ್ದಾರಿ ಮದ್ಯೆ ಬಸ್ ನ ತಾಂತ್ರಿಕ ದೋಷದಿಂದ ಚಾಲಕನ ಹತೋಟಿ ತಪ್ಪಿ ಬಸ್ ಅಪಘಾತಕ್ಕೆ ಈಡಾಗಿದೆ.

ಚಾಲಕನಿಗೆ ಹೆಚ್ಚಿನ ಪೆಟ್ಟು ಬಿದ್ದಿದೆ ಎಂದು ತಿಳಿದು ಬಂದಿದೆ.

Related posts

ತೇಜಸ್ ಶೈವ

Bimba Prakashana

ಮಾರುತಿ 800 ಕಾರ್ ನಲ್ಲಿ ಗೋ ಸಾಗಾಟ

Bimba Prakashana

ಅಪಘಾತಕ್ಕೆ ಸಿಲುಕಿ ಒದ್ದಾಡುತ್ತಿರುವ ಪುರೋಹಿತರು

Bimba Prakashana

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More