Blog

ಅರಣ್ಯ ಇಲಾಖೆಯ ನವೀನ್ ಹೃದಯಾಘಾತದಿಂದ ನಿಧನ

ವರದಿ ರಾಣಿ ಪ್ರಸನ್ನ

ಅರಣ್ಯ ವಲಯ ಗಸ್ತು ಅಧಿಕಾರಿ ನವೀನ್ (30) ಹೃದಯಾಘಾತದಿಂದ ನಿಧನ

ಸಕಲೇಶಪುರ: ತಾಲೂಕಿನ ಯಸಳೂರು ವಲಯ ಗಸ್ತು ಅಧಿಕಾರಿಯಾಗಿ ಐದು ವರ್ಷಗಳ ಕಾಲ ಸೇವೆ ಸಲ್ಲಿಸಿ ತುಮಕೂರು ಜಿಲ್ಲೆಯ ಬುಕ್ಕಾಪಟ್ಟಣ ವಲಯದಲ್ಲಿ ಅರಣ್ಯ ಇಲಾಖೆಯ ಗಸ್ತು ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದ ನವೀನ್ 1301 ಇಂದು ಹೃದಯಘಾತದಿಂದ ಬೆಳಗೆ 6:30 ಕ್ಕೆ ನಿಧನರಾಗಿದ್ದಾರೆ. ಹುಟ್ಟುರಾದ ತುಮಕೂರು ಜಿಲ್ಲೆಯ ಸಿಂಗಟಗೆರೆ ಯಲ್ಲಿ ಅಂತಿಮ ಸಂಸ್ಕಾರವನ್ನು ನೆರವೇರಲಿದೆ ಎಂದು ತಿಳಿಸಿದ್ದಾರೆ

Related posts

ಸಕಲೇಶಪುರದಲ್ಲಿ ಮಾದಕ ವಸ್ತು ವಿರುದ್ಧ ಜನ ಜಾಗೃತ ಜಾಥಾ

Bimba Prakashana

ಗ್ರಾಮ ಆಡಳಿತ ಅಧಿಕಾರಿಗಳ ಮುಷ್ಕರ ಮುಂದುವರಿಕೆ

Bimba Prakashana

ಪತ್ನಿಯ ಕೊಲೆ ಮಾಡಿದ ಪತಿ

Bimba Prakashana

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More